‘ಧಾರವಾಡ ಏಳು ಗುಡ್ಡಗಳ ಹಾಗೂ ಏಳು ಕೆರೆಯುಳ್ಳ ಸುಂದರ ಊರು. ಇಲ್ಲಿನ ಎತ್ತರದ ಪ್ರದೇಶದಿಂದ ಹರಿದು ಬರುವ ನೀರು ನಿರ್ದಿಷ್ಟ ಕೆರೆಗೆ ಸೇರುತ್ತದೆ. ಇದನ್ನು ಅಧ್ಯಯನ ಮಾಡದೇ ಯೋಜನೆ ರೂಪಿಸಿದ್ದಾರೆ. ಹಾಗಾಗಿ, ನೀರು ಸರಾಗವಾಗಿ ಹರಿಯದೆ ಸಾರ್ವಜನಿಕ ಪ್ರದೇಶಗಳಿಗೆ ನುಗ್ಗುತ್ತಿದೆ. ನಾಗರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.