ಈ ಬಾರಿಯ ಶಿಬಿರವು ‘ಶಿಕ್ಷಣದಲ್ಲಿ ಕಲಿಕೆಯ ಬಿಕ್ಕಟ್ಟು’ ಎಂಬ ವಿಷಯವನ್ನು ಕೇಂದ್ರೀಕರಿಸಿದೆ. ಈ ಕುರಿತ ಉಪನ್ಯಾಸ, ಚರ್ಚೆಯಲ್ಲಿ ಡಾ. ಚಂದ್ರಶೇಖರ ಕಂಬಾರ, ಗೋಪಾಲ ಗುರು, ಪ್ರಕಾಶ್ ಆಮ್ಟೆ, ವೈದೇಹಿ, ಪೃಥ್ವಿದತ್ತ ಚಂದ್ರ ಶೋಭಿ, ತ್ರಿದೀಪ್ ಸುಹ್ಮದ್, ಕ್ಲಾಡ್ ಆಳ್ವಾರಸ್, ನಾರ್ಮಾ ಆಳ್ವಾರಸ್, ಸಮೀಕ್ ಬಂದೋಪಾಧ್ಯಾಯ, ಎಂ.ಎಸ್. ಶ್ರೀರಾಮ್, ವಿವೇಕ ಶಾನಭಾಗ, ಜಿ.ಎಸ್. ಜಯದೇವ್, ಸಂಜೀವ ಕುಲಕರ್ಣಿ, ಕೃಷ್ಣಮೂರ್ತಿ ಹನೂರು, ಶಿವಾನಂದ ಕಳವೆ, ದೀಪಾ ಗಣೇಶ್, ಶಿವಾನಂದ ಕೆರೆಮನೆ, ಸುಂದರ್ ಸಾರುಕೈ, ಸುಕನ್ಯಾ ರಾಮಗೋಪಾಲ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.