‘ನಮ್ಮ ಜಮೀನಿಗೆ ತಕ್ಕ ಪರಿಹಾರ ನೀಡಬೇಕು. ಕುಂಟುಬದ ಸದಸ್ಯರಿಗೆ ಕೆಲಸ ಕೊಡಬೇಕು’ ಎಂದು ಒತ್ತಾಯಿಸಿದರು. ರೈತರಾದ ಕೃಷ್ಣಶೆಟ್ಟಿ, ಅಂಥೋಣಿ, ಗೊಂವಿಂದರಾಜು, ನಾಗರಾಜು, ಸಿದ್ದರಾಜು, ಶಿವಮಲ್ಲು, ಬಸವರಾಜು, ಬಸವಯ್ಯ, ಕೃಷ್ಣಪ್ಪ, ಮಹದೇವಸ್ವಾಮಿ, ಭೈರವ, ರಂಗಸ್ವಾಮಿ, ಮಾದೇಗೌಡ, ವೆಂಕಟಯ್ಯ, ನಂಜಯ್ಯ, ರಾಚಣ್ಣ ಇದ್ದರು.