ಪ್ರತಿಕ್ರಿಯಿಸಿರುವ ಕಮಾಂಡರ್ ಎಸ್.ಎಸ್. ದಸಿಲ್, ‘ಹವಾಮಾನ ವೈಪರೀತ್ಯ, ಕಡಲಿನ ಅಬ್ಬರದ ಮಧ್ಯೆಯೂ ನಮ್ಮ ಸಿಬ್ಬಂದಿ, ಅಮರ್ತ್ಯ ದೊಂದಿಗೆ ತೆರಳಿ, ಎಲ್ಲ ಮೀನುಗಾರರ ರಕ್ಷಣೆ ಮಾಡಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ಪಣಂಬೂರಿಗೆ ಕರೆತರ ಲಾಗಿದೆ. ಇದೊಂದು ಮಹತ್ವದ ಕಾರ್ಯಾಚರಣೆಯಾಗಿದೆ’ ಎಂದು ಬಣ್ಣಿಸಿದ್ದಾರೆ.