ಮೃತ ವಿದ್ಯಾರ್ಥಿಗಳು ಬಿಟಿಸಿ ಕಾಲೇಜಿನವರಾಗಿದ್ದು, ಹರಿದ್ವಾರಕ್ಕೆ ತೆರಳುತ್ತಿದ್ದರು. ಆಗ ಬಸ್ಸಿನಲ್ಲಿ ಡೀಸೆಲ್ ಖಾಲಿಯಾದ ಕಾರಣ ರಸ್ತೆಯ ಬದಿ ಬಸ್ಸನ್ನು ನಿಲ್ಲಿಸಿ ಇನ್ನೊಂದು ಬಸ್ಸಿನಿಂದ ಡೀಸೆಲ್ ತೆಗೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವಾಸಿಗರು ಬಸ್ಸಿನಿಂದ ಹೊರಗೆ ಬಂದು ನಿಂತಿದ್ದರು. ಈ ವೇಳೆ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.