ಪ್ರಾಚಾರ್ಯ ಕೆ.ರಾಮಿರೆಡ್ಡಿ ಮಾತನಾಡಿ, ‘ಪ್ರತಿ ವಿದ್ಯಾರ್ಥಿ 25 ಬೀಜದುಂಡೆ ತಯಾರಿಕೆಗೆ ವ್ಯವಸ್ಥೆ ಮಾಡಲಾಗಿದೆ. ನಮಗೆ ಎಲ್ಲವನ್ನೂ ನೀಡುವ ಪರಿಸರವನ್ನು ನಾವು ಉಳಿಸಬೇಕಿದೆ’ ಎಂದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದುದಗಿ, ಶಿಕ್ಷಕರಾದ ಎಂ.ಚೆಲ್ಲಪ್ಪ, ಸಿ.ಜಿ.ಚಲ್ಲಾಳ, ಮಾಯಾ ಹೆಗಡೆ, ಸಲ್ಮಾ, ಸರಿತಾ, ವಿಜಯಲಕ್ಷ್ಮೀ, ಸಾಬು ಜೋಷ್, ರವೀದ್ರ ಗೋಟಿ, ಗಣಪತಿ ಭಟ್ ಮಾರ್ಗದರ್ಶನ ಮಾಡಿದ್ದರು.