ಡಾ.ಎ.ಆರ್.ಬೆಳಗಲಿ, ಸಂಶಿ ಮೇಡಮ್ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಡಾ.ವಿಜಯ ಹಂಚಿನಾಳ, ಡಾ.ವಸಂತ ಮಮದಾಪುರ, ಶ್ರೀಕಾಂತ ಅರಿಷಿನಗೋಡಿ, ಅಶೋಕ ದಿನ್ನಿಮನಿ, ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ವೈದ್ಯರಾದ ಬಿ.ಡಿ.ಸೋರಗಾಂವಿ, ವಿಶ್ವನಾಥ ಗುಂಡಾ, ಡಾ.ಎಂ.ಎಸ್.ಚನ್ನಾಳ,ಎಂ.ಎಂ.ಮೇದಾರ, ರಾಜೇಂದ್ರ ಪಾಟೀಲ, ಎಂ.ಐ.ಬೀಳಗಿ, ಡಾ. ರವಿ ಕಮತಗಿ, ಅಮೀತ ಅಂಬಿ, ಪವನ ಸೋರಗಾಂವಿ, ಸಂಜಯ ಮುರಗೋಡ, ಡಾ.ಮಾರಾಪುರ, ಪತ್ತಾರ, ಮುಖಂಡರಾದ ಈರಪ್ಪ ದಿನ್ನಿಮನಿ, ಜಿ.ಎಸ್.ಗೊಂಬಿ, ವಿಷ್ಣುಗೌಡ ಪಾಟೀಲ, ಶಂಕರಗೌಡ ಪಾಟೀಲ ಇದ್ದರು.