ಪ್ರಗತಿಪರರು ಹಿಂದೂ ಧರ್ಮ ವಿರೋಧಿಗಳು, ರಾಮನ ದ್ವೇಷಿಗಳು ಎಂಬ ತಪ್ಪು ಅಭಿಪ್ರಾಯ ಸ್ಥಾಪನೆಯಾಗಿದೆ. ಪ್ರಗತಿಪರರ ಕೆಲವು ವರ್ತನೆಗಳು ಇದಕ್ಕೆ ಕಾರಣ. ಹಾಗಾಗಿ, ಪ್ರಗತಿಪರರು ತಮ್ಮ ವರ್ತನೆಗಳನ್ನು ಬದಲಿಸಿಕೊಳ್ಳಬೇಕು. ಮೋದಿ ಅನುಯಾಯಿಗಳ ಅತಿರೇಕವನ್ನು ಮಾತ್ರ ವಿರೋಧಿಸುತ್ತ, ಮೃದು ಹಿಂದೂಗಳನ್ನು ಒಳಗೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.