‘ನಾನು ಚಲನಚಿತ್ರ ಸಾಹಿತ್ಯ ರಚನೆಗೆ ತೊಡಗಿಕೊಂಡಾಗ, ಅನೇಕ ವಿಮರ್ಶಕರು ಕವಿಯಾದ ನಾನು ಸತ್ತೇ ಹೋದ ಎಂದು ಬರೆದಿದ್ದರು. ಅವುಗಳನ್ನು ಓದಿದವರಿಗೆ ನನ್ನ ಸಾಹಿತ್ಯ ರಚನೆಯ ಯಾವುದೇ ಚಲನಚಿತ್ರಗಳನ್ನು ನೋಡಬಾರದು ಎನಿಸುವಂತಿದ್ದವು. ಆದರೆ, ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ‘ತೇರಾನೇರಿ ಅಂಬರದಾಗೆ ನೇಸರ ನಗುತಾನೆ’ ಹಾಡು ಪ್ರೇಕ್ಷರನ್ನು ಸೆಳೆದಿತ್ತು’ ಎಂದು ಹೇಳಿದರು.