ಜಿ.ಪಂ ಮಾಜಿ ಸದಸ್ಯ ಸಿದ್ಧಾರ್ಥ ಬಸರಿಗಿಡದ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶರಣು ಕುಂಬಾರ, ಶರಣಪ್ಪ ಉಕಲಿ, ಸುಭಾಷ್ ರೂಗಿ, ಬಾಬುಗೌಡ ತೆಲ್ಲೂರ, ವಿಠ್ಠಲ ನಾಟೀಕಾರ, ಅಮೃತ ಪಾಟೀಲ, ಗಂಗಾಧರ ಶ್ರೀಗಳು, ಶಿವುಕುಮಾರ ಚಿರಂತಿಮಠ, ನಾಗಯ್ಯ ಆಕಾಶಮಠ, ಬಸವರಾಜ ಅಫಜಲಪುರಕರ, ಮುತ್ತಪ್ಪ ವರಗಿ, ಸಿದ್ದಪ್ಪ ತಳವಾರ, ಸಂತೋಷ ಪಟ್ಟೆದ, ಬಸವರಾಜ ಮಾಸ್ತರ್, ಸಿದ್ದರಾಮಪ್ಪ ಪಂಚಕಟ್ಟಿ, ರಾಜಶೇಖರ ದುಧನಿ, ಸಿದ್ದರಾಮಯ್ಯ ದೇವಣಗಾಂವ್, ರಾಚಪ್ಪ ನೆಲೋಗಿ, ಬಾಬು ಸಾಹುಕಾರ, ನಾಗಯ್ಯ ಸ್ವಾಮಿ ಮತ್ತಿತರರು ಇದ್ದರು.