ಕೂಡಲೇ ರೈತರ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಾಗರತ್ನಾ ಪಾಟೀಲ್, ಮಹಾದೇವಿ ಬೇವಿನಾಳ ಮಠ, ಹಣಮಂತ ಕೊಂಗಂಡಿ, ಚಂದ್ರಕಲಾ ವಡಗೇರಿ, ಶರಣು ಮಂದ್ರವಾಡ, ಮಲ್ಲಣ್ಣ ನಿಲಹಳ್ಳಿ, ಬಸವರಾಜ, ಸಾಹೇಬಗೌಡ, ರಮೇಶ, ಶರಣಪ್ಪ, ಮರೆಮ್ಮ, ಹಣಮಂತಿ, ಶಿಲ್ಪಾ ಇದ್ದರು.