ಮೀಸಲಾತಿ ನೀತಿ ಅನುಸರಿಸದಿದ್ದರೆ ಹೋರಾಟ ನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ದಸಂಸ ಸಂಚಾಲಕ ಎಂ. ಸೋಮಶೇಖರ್, ಹಾಸನ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮಚಂದ್ರ, ತಾಲ್ಲೂಕು ಘಟಕದ ಸಂಘದ ಅಧ್ಯಕ್ಷ ರಾಮ, ಚಿನ್ನಸ್ವಾಮಿ, ಹೇಮಂತ್ಕುಮಾರ್, ಹರೀಶ್, ದಿವಾಕರ, ಮುತ್ತುರಾಜ್ ಇದ್ದರು.