ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು (ಜಿಲ್ಲೆ)

ADVERTISEMENT

ಚಿಕ್ಕಮಗಳೂರು: ಇವರು ಕಡಿಮೆ ಅವಧಿಯ ಸಂಸದರು

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲವು ಸಂಸದರು ಅಲ್ಪಾವಧಿಯ ಕಾಲವಷ್ಟೇ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇಂದಿರಾ ಗಾಂಧಿ, ಬಿ.ಎಲ್.ಶಂಕರ್, ಡಿ.ವಿ.ಸದಾನಂದಗೌಡ ಮತ್ತು ಜಯಪ್ರಕಾಶ್ ಹೆಗ್ಡೆ ಪ್ರಮುಖರು.
Last Updated 24 ಏಪ್ರಿಲ್ 2024, 5:43 IST
ಚಿಕ್ಕಮಗಳೂರು: ಇವರು ಕಡಿಮೆ ಅವಧಿಯ ಸಂಸದರು

ಬಾಳೆಹೊನ್ನೂರು | ವಿದ್ಯುತ್ ಅವಘಡ: ಲೈನ್‌ಮ್ಯಾನ್ ಸಾವು

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಸೀಗೋಡು ಕೆಫೆ ಬಳಿ ವಿದ್ಯುತ್ ಪರಿವರ್ತಕವನ್ನು ದುರಸ್ತಿಗೊಳಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ಹೊಳೆನರಸೀಪುರ ಸಮೀಪದ ಚರಣ್ಯ ಗ್ರಾಮದ ಲೈನ್‌ಮ್ಯಾನ್ ಮಹದೇವಪ್ಪ(29) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 23 ಏಪ್ರಿಲ್ 2024, 16:05 IST
ಬಾಳೆಹೊನ್ನೂರು | ವಿದ್ಯುತ್ ಅವಘಡ: ಲೈನ್‌ಮ್ಯಾನ್ ಸಾವು

ನರಸಿಂಹರಾಜಪುರ: ಸ್ಥಿಮಿತ ಕಳೆದುಕೊಂಡ ಶಾಸಕರು- ರಾಜೇಗೌಡ ಟೀಕೆ

ನರಸಿಂಹರಾಜಪುರ: ಕ್ಷೇತ್ರದ ಮಾಜಿ ಶಾಸಕರು ಸೋಲಿನ ಹತಾಶೆಯಿಂದ ಹೊರಬರಲಾರದೆ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಟೀಕಿಸಿದರು.
Last Updated 23 ಏಪ್ರಿಲ್ 2024, 15:39 IST
ನರಸಿಂಹರಾಜಪುರ: ಸ್ಥಿಮಿತ ಕಳೆದುಕೊಂಡ ಶಾಸಕರು- ರಾಜೇಗೌಡ ಟೀಕೆ

ಸಿಇಟಿ: ಪಠ್ಯ ಹೊರತಾದ ಪ್ರಶ್ನೆ, ತ್ವರಿತ ನಿರ್ಧಾರಕ್ಕೆ ಒತ್ತಾಯ

ವೈದ್ಯಕೀಯ ಸಹಿತ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಪಠ್ಯದ ಹೊರತಾಗಿ 45ಕ್ಕೂ ಅಧಿಕ ಪ್ರಶ್ನೆಗಳು ಬಂದಿವೆ.
Last Updated 23 ಏಪ್ರಿಲ್ 2024, 13:02 IST
ಸಿಇಟಿ: ಪಠ್ಯ ಹೊರತಾದ ಪ್ರಶ್ನೆ, ತ್ವರಿತ ನಿರ್ಧಾರಕ್ಕೆ ಒತ್ತಾಯ

ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:26 IST
ಸಂದರ್ಶನ | ಅಭಿವೃದ್ಧಿ ಮುನ್ನೋಟದೊಂದಿಗೆ ಮತಯಾಚನೆ: ಜಯಪ್ರಕಾಶ್ ಹೆಗ್ಡೆ

ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಏಪ್ರಿಲ್ 2024, 6:18 IST
ಸಂದರ್ಶನ | ಕ್ಷೇತ್ರದ ಜನರ ಸಮಸ್ಯೆಗಳಿಗೆ ಧ್ವನಿಯಾಗುವೆ: ಕೋಟ ಶ್ರೀನಿವಾಸ ಪೂಜಾರಿ

ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಲಿ: ದೇವೇಗೌಡ ಸವಾಲು

‘ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೆಸರು ಹೇಳಲಿ, ನಾನು ತಲೆಬಾಗುತ್ತೇನೆ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.
Last Updated 22 ಏಪ್ರಿಲ್ 2024, 22:40 IST
ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯ ಹೆಸರು ಹೇಳಲಿ: ದೇವೇಗೌಡ ಸವಾಲು
ADVERTISEMENT

ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ: ಸಿದ್ದರಾಮಯ್ಯ

‘ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಸಂದರ್ಭದಲ್ಲಿ ಮಾತ್ರ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
Last Updated 22 ಏಪ್ರಿಲ್ 2024, 14:16 IST
ಚುನಾವಣೆ ಬಂದಾಗ ಮೋದಿಯವರಿಗೆ ಕರ್ನಾಟಕ ನೆನಪಾಗುತ್ತದೆ: ಸಿದ್ದರಾಮಯ್ಯ

ಜನಹಿತ ಮರೆತ ಕಾಂಗ್ರೆಸ್‌; ಅಭಿವೃದ್ಧಿ ಸ್ಥಗಿತ: ಬಿ.ಎಸ್‌.ಯಡಿಯೂರಪ್ಪ

‘ಜನಹಿತ ಮರೆತು, ಸರ್ಕಾರದ ಖಜಾನೆಯ ಲೂಟಿಯಲ್ಲಿ ತೊಡಗಿರುವ ಕಾಂಗ್ರೆಸ್‌ ಆಡಳಿತದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆʼ ಎಂದು ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.
Last Updated 22 ಏಪ್ರಿಲ್ 2024, 14:10 IST
ಜನಹಿತ ಮರೆತ ಕಾಂಗ್ರೆಸ್‌; ಅಭಿವೃದ್ಧಿ ಸ್ಥಗಿತ: ಬಿ.ಎಸ್‌.ಯಡಿಯೂರಪ್ಪ

ದೇವೇಗೌಡ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದ್ದರೇ?: CM ಪ್ರಶ್ನೆ

ಎಚ್‌.ಡಿ.ದೇವೇಗೌಡ ಪ್ರಧಾನಿ ಆಗಿದ್ದರು. ಅದಕ್ಕೂ ಮುಂಚಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಪ್ರಚಾರ ಮಾಡಲಾಗಿತ್ತೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
Last Updated 22 ಏಪ್ರಿಲ್ 2024, 9:43 IST
ದೇವೇಗೌಡ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸಿದ್ದರೇ?: CM ಪ್ರಶ್ನೆ
ADVERTISEMENT