<p>ಬಾಳೆಹೊನ್ನೂರು: ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಕ್ರೋಚ್ ಪಕ್ಷಕ್ಕೆ ಪ್ರತಿಯಾಗಿ ಪಟ್ಟಣದ ರಂಭಾಪುರಿ ಪೀಠದ ಬಿ. ಜಗದೀಶ್ಚಂದ್ರ ಎಂಬುವರು ‘ಲಕ್ಷಣರೇಖೆ ಹಾಗೂ ಹಿಟ್’ ಪಕ್ಷ ಹುಟ್ಟು ಹಾಕಿದ್ದಾರೆ. ಆ ಮೂಲಕ ಜಿರಳೆಗಳ ಹಾವಳಿ ನಿಯಂತ್ರಿಸುವುದಾಗಿ ತಿಳಿಸಿದ್ದಾರೆ.</p>.<p>‘ಲಕ್ಷಣರೇಖೆ ಹಾಗೂ ಹಿಟ್ ಪಕ್ಷಕ್ಕೆ ನಾನೇ ರಾಷ್ಟ್ರೀಯ ಅಧ್ಯಕ್ಷ. ಇನ್ಸ್ಟಾದಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೊವರ್ ಇದ್ದಾರೆ’ ಎಂದು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.</p>.<p>‘ದೇಶದ ಭದ್ರತಗೆ ಸಂಚಕಾರ ಬಂದಾಗ ದೇಶಭಕ್ತರ ತಂಡ ಸಮರ್ಥ ವಾಗಿ ಎದುರಿಸಲು ತಯಾರಿದೆ. ಈ ದೇಶದ ಯುವ ಪಡೆಯೇ ಕಾಕ್ರೋಚ್ ಪಡೆಯನ್ನು ಎದುರಿಸುತ್ತದೆ. ವಿದೇಶಿ ಗರು, ವಿದೇಶಿ ಹಣದಿಂದ ಕಾಕ್ರೋಚ್ ಪಾರ್ಟಿ ನಡೆಯುತ್ತಿದೆ. ಅದು ಬಹಳ ದಿನ ಉಳಿಯುವುದಿಲ್ಲ. ಎಲ್ಲವನ್ನೂ ಎದುರಿ ಸಿಯೇ ಸಿದ್ದ’ ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-126-215779934</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಳೆಹೊನ್ನೂರು: ದೇಶದಾದ್ಯಂತ ಸಂಚಲನ ಮೂಡಿಸಿರುವ ಕಾಕ್ರೋಚ್ ಪಕ್ಷಕ್ಕೆ ಪ್ರತಿಯಾಗಿ ಪಟ್ಟಣದ ರಂಭಾಪುರಿ ಪೀಠದ ಬಿ. ಜಗದೀಶ್ಚಂದ್ರ ಎಂಬುವರು ‘ಲಕ್ಷಣರೇಖೆ ಹಾಗೂ ಹಿಟ್’ ಪಕ್ಷ ಹುಟ್ಟು ಹಾಕಿದ್ದಾರೆ. ಆ ಮೂಲಕ ಜಿರಳೆಗಳ ಹಾವಳಿ ನಿಯಂತ್ರಿಸುವುದಾಗಿ ತಿಳಿಸಿದ್ದಾರೆ.</p>.<p>‘ಲಕ್ಷಣರೇಖೆ ಹಾಗೂ ಹಿಟ್ ಪಕ್ಷಕ್ಕೆ ನಾನೇ ರಾಷ್ಟ್ರೀಯ ಅಧ್ಯಕ್ಷ. ಇನ್ಸ್ಟಾದಲ್ಲಿ 23 ಸಾವಿರಕ್ಕೂ ಹೆಚ್ಚು ಫಾಲೊವರ್ ಇದ್ದಾರೆ’ ಎಂದು ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.</p>.<p>‘ದೇಶದ ಭದ್ರತಗೆ ಸಂಚಕಾರ ಬಂದಾಗ ದೇಶಭಕ್ತರ ತಂಡ ಸಮರ್ಥ ವಾಗಿ ಎದುರಿಸಲು ತಯಾರಿದೆ. ಈ ದೇಶದ ಯುವ ಪಡೆಯೇ ಕಾಕ್ರೋಚ್ ಪಡೆಯನ್ನು ಎದುರಿಸುತ್ತದೆ. ವಿದೇಶಿ ಗರು, ವಿದೇಶಿ ಹಣದಿಂದ ಕಾಕ್ರೋಚ್ ಪಾರ್ಟಿ ನಡೆಯುತ್ತಿದೆ. ಅದು ಬಹಳ ದಿನ ಉಳಿಯುವುದಿಲ್ಲ. ಎಲ್ಲವನ್ನೂ ಎದುರಿ ಸಿಯೇ ಸಿದ್ದ’ ಎಂದು ಅವರು ಹೇಳಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-126-215779934</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>