ನವದೆಹಲಿ (ಪಿಟಿಐ): ತಾವು ಪಾವತಿಸಿದ ಠೇವಣಿಗೆ ಹೆಚ್ಚು ಹಣ ಮರಳಿ ನೀಡುವುದಾಗಿ 1,000ಕ್ಕೂ ಹೆಚ್ಚು ಮಂದಿಯನ್ನು ನಂಬಿಸಿ ₹ 240 ಕೋಟಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಕೇರಳ ಮೂಲದ ಲೇವಾದೇವಿದಾರ, ಕೆಚೇರಿ ಎಂಟರ್ಪ್ರೈಸ್ನ ಮಾಲೀಕ ವೇಣುಗೋಪಾಲ್ ಎಸ್. ಎಂಬಾತನನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ಬಂಧಿಸಿದೆ.