<p><strong>ಜೈಪುರ</strong>: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ ಎಂದು ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.</p><p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮೇಲಿರುವ ಜಾತಿ ನಿಂದನೆ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.</p><p>'ನಾನು ಎಂದಿಗೂ ಮೋದಿ ಅವರನ್ನು ಕೆಳ ಜಾತಿಯವರು ಎಂದು ನಿಂದನೆ ಮಾಡಿಲ್ಲ. ಆದರೆ ಅವರ ವ್ಯಕ್ತಿತ್ವ ಕೀಳುಮಟ್ಟದ್ದು ಎಂದು ಹೇಳಿದ್ದೇನೆ. ಈ ಎರಡರ ಮಧ್ಯೆ ವ್ಯತ್ಯಾಸವಿದೆ. ನಾನು ಬ್ರಾಹ್ಮಣನಾದ ಕಾರಣ ಈ ಹೇಳಿಕೆಯನ್ನು ಜಾತಿನಿಂದನೆ ಎಂಬಂತೆ ಬಿಂಬಿಸಿ ಆರೋಪ ಮಾಡಲಾಗುತ್ತಿದೆ' ಎಂದು ಕಿಡಿಕಾರಿದ್ದಾರೆ.</p>.BRS ಮಾಜಿ ಶಾಸಕ ರೋಹಿತ್ ರೆಡ್ಡಿ ಫಾರ್ಮ್ಹೌಸ್ ಮೇಲೆ ದಾಳಿ: ಡ್ರಗ್ಸ್ ಪತ್ತೆ.ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ TVK ಜತೆ ಮೈತ್ರಿ ಇಲ್ಲ: ಪಳನಿಸ್ವಾಮಿ. <p>ಚಹಾ ಮಾರುವವನು ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದೂ ಹೇಳಲಿಲ್ಲ. ಆದರೆ ಮೋದಿ ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದ್ದೆ ಅಷ್ಟೇ ಎಂದಿದ್ದಾರೆ.</p><p>ಚಹಾ ಮಾರುವವನೂ ದೇಶದ ಪ್ರಧಾನಿಯಾಗಬಹುದು ಎಂಬ ಮೋದಿ ಅವರದ್ದೇ ಹೇಳಿಕೆಯನ್ನು ಉಲ್ಲೇಖಿಸಿದ ಮಣಿಶಂಕರ್, ವಡ್ನಗರ ರೈಲ್ವೆ ನಿಲ್ದಾಣದಲ್ಲಿ 1973ರವರೆಗೆ ಪ್ಲಾಟ್ಫಾರ್ಮ್ ಇರಲಿಲ್ಲ. ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.</p><p>ದೇಶದಲ್ಲಿ ಮುಸ್ಲಿಮರ ಕುರಿತು ನೀಡಲಾಗುತ್ತಿರುವ ಹೇಳಿಕೆಗಳು ಕೋಮು ವಿವಾದಗಳಿಗೆ ಕಾರಣವಾಗುತ್ತಿವೆ ಎಂದು ಮಣಿಶಂಕರ್ ಕಳವಳ ವ್ಯಕ್ತಪಡಿಸಿದರು.</p>.ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ .ಚಿತ್ರದುರ್ಗದಲ್ಲಿ ಅಪಘಾತ: ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ ಸಾವು.ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಇಂದು ವೇಳಾಪಟ್ಟಿ ಪ್ರಕಟ.ಈಡೇರದ ಸ್ಮಾರಕ ಭವನದ ಬೇಡಿಕೆ: ಸಮಾಜವಾದಿಯ ಶಾಂತವೇರಿಯಲ್ಲಿಲ್ಲ ಶಾಶ್ವತ ಕುರುಹು! .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಂದಿಗೂ ಜಾತಿ ನಿಂದನೆ ಮಾಡಿಲ್ಲ ಎಂದು ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಸ್ಪಷ್ಟನೆ ನೀಡಿದ್ದಾರೆ.</p><p>ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಮ್ಮ ಮೇಲಿರುವ ಜಾತಿ ನಿಂದನೆ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.</p><p>'ನಾನು ಎಂದಿಗೂ ಮೋದಿ ಅವರನ್ನು ಕೆಳ ಜಾತಿಯವರು ಎಂದು ನಿಂದನೆ ಮಾಡಿಲ್ಲ. ಆದರೆ ಅವರ ವ್ಯಕ್ತಿತ್ವ ಕೀಳುಮಟ್ಟದ್ದು ಎಂದು ಹೇಳಿದ್ದೇನೆ. ಈ ಎರಡರ ಮಧ್ಯೆ ವ್ಯತ್ಯಾಸವಿದೆ. ನಾನು ಬ್ರಾಹ್ಮಣನಾದ ಕಾರಣ ಈ ಹೇಳಿಕೆಯನ್ನು ಜಾತಿನಿಂದನೆ ಎಂಬಂತೆ ಬಿಂಬಿಸಿ ಆರೋಪ ಮಾಡಲಾಗುತ್ತಿದೆ' ಎಂದು ಕಿಡಿಕಾರಿದ್ದಾರೆ.</p>.BRS ಮಾಜಿ ಶಾಸಕ ರೋಹಿತ್ ರೆಡ್ಡಿ ಫಾರ್ಮ್ಹೌಸ್ ಮೇಲೆ ದಾಳಿ: ಡ್ರಗ್ಸ್ ಪತ್ತೆ.ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ TVK ಜತೆ ಮೈತ್ರಿ ಇಲ್ಲ: ಪಳನಿಸ್ವಾಮಿ. <p>ಚಹಾ ಮಾರುವವನು ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದೂ ಹೇಳಲಿಲ್ಲ. ಆದರೆ ಮೋದಿ ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದ್ದೆ ಅಷ್ಟೇ ಎಂದಿದ್ದಾರೆ.</p><p>ಚಹಾ ಮಾರುವವನೂ ದೇಶದ ಪ್ರಧಾನಿಯಾಗಬಹುದು ಎಂಬ ಮೋದಿ ಅವರದ್ದೇ ಹೇಳಿಕೆಯನ್ನು ಉಲ್ಲೇಖಿಸಿದ ಮಣಿಶಂಕರ್, ವಡ್ನಗರ ರೈಲ್ವೆ ನಿಲ್ದಾಣದಲ್ಲಿ 1973ರವರೆಗೆ ಪ್ಲಾಟ್ಫಾರ್ಮ್ ಇರಲಿಲ್ಲ. ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.</p><p>ದೇಶದಲ್ಲಿ ಮುಸ್ಲಿಮರ ಕುರಿತು ನೀಡಲಾಗುತ್ತಿರುವ ಹೇಳಿಕೆಗಳು ಕೋಮು ವಿವಾದಗಳಿಗೆ ಕಾರಣವಾಗುತ್ತಿವೆ ಎಂದು ಮಣಿಶಂಕರ್ ಕಳವಳ ವ್ಯಕ್ತಪಡಿಸಿದರು.</p>.ಹೊರ್ಮುಜ್ ಜಲಸಂಧಿಗೆ ಯುದ್ಧನೌಕೆಗಳನ್ನು ರವಾನಿಸಲು ಟ್ರಂಪ್ ಕರೆ .ಚಿತ್ರದುರ್ಗದಲ್ಲಿ ಅಪಘಾತ: ಮೂವರು ರಿಸರ್ವ್ ಸಬ್ ಇನ್ಸ್ಪೆಕ್ಟರ್ ಸಾವು.ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಇಂದು ವೇಳಾಪಟ್ಟಿ ಪ್ರಕಟ.ಈಡೇರದ ಸ್ಮಾರಕ ಭವನದ ಬೇಡಿಕೆ: ಸಮಾಜವಾದಿಯ ಶಾಂತವೇರಿಯಲ್ಲಿಲ್ಲ ಶಾಶ್ವತ ಕುರುಹು! .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>