ಭಾನುವಾರ, 17 ಮೇ 2026
×
ADVERTISEMENT

ಸಂಸ್ಕೃತ ಭಾಷೆಗೆ ಉತ್ತೇಜನ ನೀಡಬೇಕು: ಮೋಹನ್ ಭಾಗವತ್

Published : 20 ಏಪ್ರಿಲ್ 2026, 15:37 IST
Last Updated : 20 ಏಪ್ರಿಲ್ 2026, 15:37 IST
ADVERTISEMENT
ಫಾಲೋ ಮಾಡಿ
Comments
ಭಾರತ ವಿಶ್ವಗುರು ಅಲ್ಲ: ಮುರಳಿ ಮನೋಹರ ಜೋಶಿ
‘ಭಾರತವು ವಿಶ್ವಗುರು ಆಗಿ ಉಳಿದಿಲ್ಲ. ನಾವು ಆ ಪದ ಬಳಕೆಯಿಂದ ದೂರ ಇರಬೇಕು’ ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಸೋಮವಾರ ಹೇಳಿದರು. ‘ಒಂದು ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು. ಇಂದು ಅದು ವಿಶ್ವಗುರುವಾಗಿ ಉಳಿದಿಲ್ಲ’ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಡಾ.ಬಿ.ಆರ್‌.ಅಂಬೇಡ್ಕರ್‌ ಸೇರಿದಂತೆ ಹಲವಾರು ಜನರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT