ಶನಿವಾರ, 9 ಮೇ 2026
×
ADVERTISEMENT

ಮನದ ಮಾತು | ದೇಶದ ಅಭಿವೃದ್ಧಿಗೆ ಪವನ, ಸೌರಶಕ್ತಿ ಅಗತ್ಯ: ಪ್ರಧಾನಿ ನರೇಂದ್ರ ಮೋದಿ

Published : 27 ಏಪ್ರಿಲ್ 2026, 0:06 IST
Last Updated : 27 ಏಪ್ರಿಲ್ 2026, 0:06 IST
ADVERTISEMENT
ಫಾಲೋ ಮಾಡಿ
Comments
‘2027ರ ಗಣತಿಯಲ್ಲಿ ಭಾಗಿಯಾಗಿ’
‘ಈಗಾಗಲೇ ಆರಂಭಗೊಂಡಿರುವ ಗಣತಿಯು ಸರ್ಕಾರದ ಕೆಲಸವಷ್ಟೇ ಅಲ್ಲ, ದೇಶದ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಭಾಗವಹಿಸುವುದು ಅತ್ಯಗತ್ಯ ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ‘ಗಣತಿ ಪ್ರಕ್ರಿಯೆಯಲ್ಲಿ ಜನರು ನೀರುವ ಮಾಹಿತಿಯು ಸುರಕ್ಷಿತ ಹಾಗೂ ಗೋಪ್ಯವಾಗಿರಲಿದ್ದು, ಡಿಜಿಟಲ್‌ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಇದರ ಯಶಸ್ಸಿಗೆ ಪ್ರತಿಯೊಬ್ಬರು ಕೂಡ ಭಾಗಿಯಾಗಬೇಕು’ ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT