<p><strong>ಪುದುಚೇರಿ</strong>: ಪುದುಚೇರಿ ವಿಧಾನಸಭಾ ಚುನಾವಣೆಗೆ ಟಿವಿಕೆ ಪಕ್ಷ ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.</p><p>ಯಾವುದೇ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಟಿವಿಕೆ ಹೇಳಿದೆ.</p><p>30 ಅಭ್ಯರ್ಥಿಗಳ ಪೈಕಿ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪುದುಚೇರಿಯ ಮಂಗಳಂ ಮತ್ತು ಕದಿರ್ಕಾಮಮ್ನಿಂದ ಕಣಕ್ಕಿಳಿಯಲ್ಲಿದ್ದಾರೆ.</p>.Factcheck: ಕ್ರಿಕೆಟಿಗ ಸಂಜುಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ ಎಂಬುದು ಸುಳ್ಳು.Web Exclusive|ಅಮೃತ,ಜಲಧಾರೆಗೆ ಹಾಳಾದ ರಸ್ತೆಗಳು: ಮಸ್ಕಿ ಜನತೆಗೆ ತಪ್ಪದ ಸಂಕಷ್ಟ. <p>ತಿರುಭುವನೈ ಮೀಸಲು ಕ್ಷೇತ್ರದಿಂದ ಎ.ಕೆ ಸಾಯಿ ಜೆ ಶರವಣನ್ ಕುಮಾರ್ ಕಣಕ್ಕಿಳಿದರೆ, ಎಐಎಡಿಎಂಕೆಯ ಮಾಜಿ ಶಾಸಕರಾದ ಕೆ.ಎ.ಯು ಆಸನ ಮತ್ತು ಎಲ್. ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಮತ್ತು ನೆಟ್ಟಪಕ್ಕಂ (ಮೀಸಲು) ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಟಿವಿಕೆ ತಿಳಿಸಿದೆ.</p><p>ಪುದುಚೇರಿ ಘಟಕದ ಮಾಜಿ ಅಧ್ಯಕ್ಷ ವಿ. ಸಾಮಿನಾಥನ್ ಅವರನ್ನು ಲಾಸ್ಪೆಟ್ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಪುದುಚೇರಿಯ ಮಾಜಿ ಪೊಲೀಸ್ ಉಪ ಮಹಾನಿರೀಕ್ಷಕ ವಿ.ಜೆ ಚಂದ್ರನ್ ಮತ್ತು ಕಾಂಗ್ರೆಸ್ನ ಮಾಜಿ ಶಾಸಕ ಎನ್ ಧನವೇಲೌ ಅವರು ಚುನಾವಣಾ ಕಣದಲ್ಲಿದ್ದಾರೆ.</p><p> ಪುದುಚೇರಿ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ ರಂದು ಫಲಿತಾಂಶ ಹೊರಬೀಳಲಿದೆ.</p>.IPL 2026: ಆಕಾಶ್ ಬದಲು ಸೌರಭ್ಗೆ ಅವಕಾಶ?.ಅಸ್ಸಾಮಿ ಅಸ್ಮಿತೆ: ರಾಷ್ಟ್ರೀಯ ಪಕ್ಷಗಳಿಂದ ‘ಹೈಜಾಕ್’ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುದುಚೇರಿ</strong>: ಪುದುಚೇರಿ ವಿಧಾನಸಭಾ ಚುನಾವಣೆಗೆ ಟಿವಿಕೆ ಪಕ್ಷ ಎಲ್ಲಾ 30 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ.</p><p>ಯಾವುದೇ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಟಿವಿಕೆ ಹೇಳಿದೆ.</p><p>30 ಅಭ್ಯರ್ಥಿಗಳ ಪೈಕಿ ಇಬ್ಬರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಪುದುಚೇರಿಯ ಮಂಗಳಂ ಮತ್ತು ಕದಿರ್ಕಾಮಮ್ನಿಂದ ಕಣಕ್ಕಿಳಿಯಲ್ಲಿದ್ದಾರೆ.</p>.Factcheck: ಕ್ರಿಕೆಟಿಗ ಸಂಜುಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ ಎಂಬುದು ಸುಳ್ಳು.Web Exclusive|ಅಮೃತ,ಜಲಧಾರೆಗೆ ಹಾಳಾದ ರಸ್ತೆಗಳು: ಮಸ್ಕಿ ಜನತೆಗೆ ತಪ್ಪದ ಸಂಕಷ್ಟ. <p>ತಿರುಭುವನೈ ಮೀಸಲು ಕ್ಷೇತ್ರದಿಂದ ಎ.ಕೆ ಸಾಯಿ ಜೆ ಶರವಣನ್ ಕುಮಾರ್ ಕಣಕ್ಕಿಳಿದರೆ, ಎಐಎಡಿಎಂಕೆಯ ಮಾಜಿ ಶಾಸಕರಾದ ಕೆ.ಎ.ಯು ಆಸನ ಮತ್ತು ಎಲ್. ಪೆರಿಯಸಾಮಿ ಕ್ರಮವಾಗಿ ಕಾರೈಕಲ್ (ದಕ್ಷಿಣ) ಮತ್ತು ನೆಟ್ಟಪಕ್ಕಂ (ಮೀಸಲು) ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ಟಿವಿಕೆ ತಿಳಿಸಿದೆ.</p><p>ಪುದುಚೇರಿ ಘಟಕದ ಮಾಜಿ ಅಧ್ಯಕ್ಷ ವಿ. ಸಾಮಿನಾಥನ್ ಅವರನ್ನು ಲಾಸ್ಪೆಟ್ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಪುದುಚೇರಿಯ ಮಾಜಿ ಪೊಲೀಸ್ ಉಪ ಮಹಾನಿರೀಕ್ಷಕ ವಿ.ಜೆ ಚಂದ್ರನ್ ಮತ್ತು ಕಾಂಗ್ರೆಸ್ನ ಮಾಜಿ ಶಾಸಕ ಎನ್ ಧನವೇಲೌ ಅವರು ಚುನಾವಣಾ ಕಣದಲ್ಲಿದ್ದಾರೆ.</p><p> ಪುದುಚೇರಿ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ ರಂದು ಫಲಿತಾಂಶ ಹೊರಬೀಳಲಿದೆ.</p>.IPL 2026: ಆಕಾಶ್ ಬದಲು ಸೌರಭ್ಗೆ ಅವಕಾಶ?.ಅಸ್ಸಾಮಿ ಅಸ್ಮಿತೆ: ರಾಷ್ಟ್ರೀಯ ಪಕ್ಷಗಳಿಂದ ‘ಹೈಜಾಕ್’ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>