ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾ. ಪಿ.ಎಸ್ ನರಸಿಂಹ ಹಾಗೂ ನ್ಯಾ. ಜೆ.ಬಿ ಪರ್ಡಿವಾಲ ಅವರಿದ್ದ ಪೀಠ ಸೋಮವಾರ ಮೇಲ್ಮನವಿಯನ್ನೂ ತಳ್ಳಿ ಹಾಕಿದೆ.
‘ಹೈಕೋರ್ಟ್ ನಿರ್ಧಾರ ಸರಿಯಾಗಿಯೇ ಇದೆ ಎಂದು ನಾವು ನಂಬುತ್ತೇವೆ. ಸರಿಯಲ್ಲದ ಹೇಳಿಕೆ ಯಾರೇ ನೀಡಿದರೂ, ಈಗಾಗಲೇ ಈ ಬಗ್ಗೆ ಸುಪ್ರೀಂ ಕೋರ್ಟ್ ದೀರ್ಘವಾದ ಅಭಿಪ್ರಾಯ ವ್ಯಕ್ತಪಡಿಸಿದೆ‘ ಎಂದು ಪೀಠ ಹೇಳಿದೆ.