ಮಂಗಳವಾರ, 19 ಮೇ 2026
×
ADVERTISEMENT

ಮತ್ತೆ ಹೊರ್ಮುಜ್‌ ಮುಚ್ಚಿದ ಇರಾನ್‌ ಸೇರಿದಂತೆ ದಿನದ ಪ್ರಮುಖ 10 ಸುದ್ದಿಗಳು

Published : 19 ಏಪ್ರಿಲ್ 2026, 3:13 IST
Last Updated : 19 ಏಪ್ರಿಲ್ 2026, 3:13 IST
ADVERTISEMENT
ಫಾಲೋ ಮಾಡಿ
Comments
Introduction
1

ಹೊರ್ಮುಜ್ ತೆರೆಸುವುದು ಸೇರಿ ಶತ್ರುಗಳ ಎಲ್ಲ ಯೋಜನೆ ವಿಫಲ: ಇರಾನ್ ಸಂಸತ್ ಸ್ಪೀಕರ್

2

ಮತ್ತೆ ಹೊರ್ಮುಜ್‌ ಮುಚ್ಚಿದ ಇರಾನ್‌: ಭಾರತದ ನೌಕೆ ಮೇಲೆ ದಾಳಿ

3

ಮತದಾರರ ಅಂತಿಮ ಪಟ್ಟಿ ಬಿಡುಗಡೆ: ಜಿಬಿಎ ವ್ಯಾಪ್ತಿಯಲ್ಲಿ 88 ಲಕ್ಷ ಮತದಾರರು

4

ಅಪ್ಪ ಜನರಿಗಾಗಿ ಬದುಕಿದ ನಾಯಕ: ವಿನಯ ಕುಲಕರ್ಣಿ ಮಗಳ ಭಾವುಕ ಪೋಸ್ಟ್

5

ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ವಿಪಕ್ಷಗಳಿಂದ ‘ಭ್ರೂಣ ಹತ್ಯೆ’; ಮೋದಿ

6

Tamil Nadu Elections: 6ನೇ ಬಾರಿ ಮರು ಆಯ್ಕೆ ಬಯಸಿರುವ ಪಳನಿಸ್ವಾಮಿ

7

ಬಿಹಾರ: ಏಪ್ರಿಲ್ 24ರಂದು ವಿಶ್ವಾಸಮತ ಯಾಚಿಸಲಿದ್ದಾರೆ ಸಿಎಂ ಸಾಮ್ರಾಟ್ ಚೌಧರಿ

8

IPL 2026: ರಹಾನೆ ಬಳಗಕ್ಕೆ ರಾಯಲ್ಸ್‌ ಸವಾಲು; ಕೋಲ್ಕತ್ತ ಇವತ್ತಾದರೂ ಗೆಲ್ಲುತ್ತಾ?

ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರ ತಾಲೀಮು   
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರ ತಾಲೀಮು   
9

IPL 2026: ಆರ್‌ಸಿಬಿ ಓಟಕ್ಕೆ ಕ್ಯಾಪಿಟಲ್ಸ್‌ ತಡೆ

ಅರ್ಧಶತಕ ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೆ.ಎಲ್‌. ರಾಹುಲ್

ಅರ್ಧಶತಕ ದಾಖಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೆ.ಎಲ್‌. ರಾಹುಲ್

ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

10

INCA 2026 : ಪ್ರಶಸ್ತಿ ಸ್ವೀಕರಿಸಿದ ನಟ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್

2026ರ 'ಐಎನ್‌ಸಿಎ ಕಾನ್‌ಕ್ಲೇವ್‘ ಪ್ರಶಸ್ತಿ ವಿತರಣೆ ಕಾರ್ಯಕ್ರಮವು 15 ಏಪ್ರಿಲ್ ರಂದು ಮುಂಬೈನಲ್ಲಿ ನಡೆಯಿತು. ನಟ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಸೇರಿ ಅನೇಕರಿಗೆ ಪ್ರಶಸ್ತಿ ಈ ಲಭಿಸಿದೆ.

2026ರ 'ಐಎನ್‌ಸಿಎ ಕಾನ್‌ಕ್ಲೇವ್‘ ಪ್ರಶಸ್ತಿ ವಿತರಣೆ ಕಾರ್ಯಕ್ರಮವು 15 ಏಪ್ರಿಲ್ ರಂದು ಮುಂಬೈನಲ್ಲಿ ನಡೆಯಿತು. ನಟ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಸೇರಿ ಅನೇಕರಿಗೆ ಪ್ರಶಸ್ತಿ ಈ ಲಭಿಸಿದೆ. 

ADVERTISEMENT
ADVERTISEMENT