<p>ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ....</p>.<p>ವಿಧಾನಸಭೆ ಚುನಾವಣೆ ನಡೆಯುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂದು (ಗುರುವಾರ) ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 152 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.</p>.ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತದಾನ ಆರಂಭ.<p>ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಬಳಿಕ ಹೆಸರು ತಡೆಹಿಡಿಯಲಾಗಿರುವ ಲಕ್ಷಾಂತರ ಜನರು ಮತದಾನದ ಹಕ್ಕು ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆ ಎದುರಿಸುತ್ತಿರುವ ಬೆನ್ನಲ್ಲೇ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಘೊಷಣೆಯಾಗಿರುವವರು ಸಹ ಸ್ಪರ್ಧೆಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.</p>.West Bengal: ಮತದಾರರಷ್ಟೇ ಅಲ್ಲ, ಕಣದಲ್ಲಿವವರನ್ನೂ ಕಾಡುತ್ತಿದೆ ಎಸ್ಐಆರ್ ಗುಮ್ಮ.<p>ಸೂರತ್ನ ಉದ್ನಾ ರೈಲು ನಿಲ್ದಾಣವು ಭಾನುವಾರ ಎರಡು ವಿಭಿನ್ನ ದೃಶ್ಯಗಳಿಗೆ ಸಾಕ್ಷಿಯಾಯಿತು. ಒಂದೆಡೆ, ಬಿಹಾರ, ಒಡಿಶಾದಿಂದ ರಾಜ್ಯಕ್ಕೆ ಬಂದಿರುವ ಸಾವಿರಾರು ಕಾರ್ಮಿಕರು ತವರಿಗೆ ಮರಳಲು ನಿಲ್ದಾಣದ ಹೊರಗೆ ಸಾಲುಗಟ್ಟಿ ನಿಂತಿದ್ದರು. ಹಲವರು ನಿಲ್ದಾಣ ಪ್ರವೇಶಿಸಲು ಕಾಂಪೌಂಡ್ ಹಾರಿದ್ದರು. ಕೂರಲು ಸ್ಥಳವೂ ಇರಲಿಲ್ಲವಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಅವರನ್ನೆಲ್ಲ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಬೇಕಾಗಿತ್ತು.</p>.ಗುಜರಾತ್ to ಪಶ್ಚಿಮ ಬಂಗಾಳ: 'ಬದಲಾವಣೆಗೆ ಮತ' ಹಾಕಲು ಹೊರಟ ಕಾರ್ಮಿಕರಿಗೆ AC ರೈಲು.<p>ಪಶ್ಚಿಮ ಬಂಗಾಳ ವಿಧಾನಸಭೆ 2026ರ ಚುನಾವಣ ಕಣ ರಂಗೇರಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಹಾಗೂ 29ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ಪ್ರಕಿಯೆ ಜರುಗಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವ ಪ್ರಮುಖ 10 ಹೈಪ್ರೋಫೈಲ್ ಕ್ಷೇತ್ರಗಳಲ್ಲಿ ವಿವರ ಇಲ್ಲಿದೆ.</p>.ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು .<p>ಟಿವಿಎಸ್ ನಗರದಲ್ಲಿರುವ ಎಂ.ಕೆ. ಅಳಗಿರಿ ಅವರ ನಿವಾಸವು 2014ರವರೆಗೂ ರಾಜಕೀಯ ವಿದ್ಯಮಾನಗಳ ಸಕ್ರಿಯ ಕೇಂದ್ರವಾಗಿತ್ತು. ಸದಾ ಕಾರ್ಯಕರ್ತರಿಂದ ತುಂಬಿರುತ್ತಿದ್ದ ಆ ನಿವಾಸವನ್ನು ಇದೀಗ ಖಾಲಿತನ ಆವರಿಸಿದೆ.</p>.Tamil Nadu Politics: ತಮಿಳುನಾಡು ರಾಜಕಾರಣದಿಂದ ಕಳೆದುಹೋದ ನಾಯಕ ಅಳಗಿರಿ.<p>‘ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 2021ರ ವಿಧಾನಸಭೆ ಚುನಾವಣೆಗೂ ಮೊದಲು ನೀಡಿದ್ದ ಭರವಸೆಗಳನ್ನು ನಂಬಿದ್ದೆವು. ಅದೇ ಕಾರಣಕ್ಕೆ ಎಐಎಡಿಎಂಕೆ ಕೈ ಬಿಟ್ಟು ಡಿಎಂಕೆಗೆ ಮತ ಹಾಕಿದ್ದೆವು. ರೈತರ ಸಮಸ್ಯೆಗಳು ಬಗೆಹರಿಯಬಹುದು ಎನ್ನುವ ಭರವಸೆ ಇದೀಗ ಹುಸಿಯಾಗಿವೆ. ಸ್ಟಾಲಿನ್ ನಿರಾಸೆ ಮೂಡಿಸಿದ್ದಾರೆ’ – ಹೀಗೆಂದವರು, ಕಾವೇರಿ ನದಿಪಾತ್ರದಲ್ಲಿರುವ ಪಾಪನಾಶಂ ಪಟ್ಟಣದ ರೈತ ಜ್ಞಾನಸುಂದರಂ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.<p>ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಅದರ ಭದ್ರಕೋಟೆ ಚೆನ್ನೈನಲ್ಲೇ ಸವಾಲು ಹಾಕುವ ಧೈರ್ಯ ತೋರಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ 'ಎಂಜಿಆರ್' ಖ್ಯಾತಿಯ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರೇ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭದಲ್ಲಿ ಇಂತಹ ಸಾಹಸಕ್ಕೆ ಮುಂದಾಗಿರಲಿಲ್ಲ.</p>.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p>ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಎಲ್ಲ ಪಕ್ಷಗಳು ಜನರಿಗೆ ಹಲವು ಭರವಸೆಗಳನ್ನು ನೀಡಿವೆ.</p>.Tamil Nadu Election: ತಮಿಳುನಾಡು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭರವಸೆಗಳಿವು.<p>ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದ ಉಂಟು ಮಾಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ವಿಧಾನಸಭೆ ಹಣಾಹಣಿಯಲ್ಲಿ ಯಾರಿಗೆ ಮುಳುವಾಗುತ್ತದೆ? ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೊ ಅಥವಾ ಬಿಜೆಪಿಗೊ?</p>.ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್: ಯಾರಿಗೆ ಮುಳುವು?.<p>ಸಿನಿಮಾ ತಾರೆಗಳ ಆಕರ್ಷಣೆಯಿಂದ ಪ್ರತಿ ಸಲವೂ ತಮಿಳುನಾಡು ವಿಧಾನಸಭೆ ಚುನಾವಣೆ ರಂಗು ರಂಗಾಗಿರುತ್ತದೆ. ಈ ಸಾರಿಯೂ ಇದಕ್ಕೇನು ಹೊರತಲ್ಲ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ದಳಪತಿ ವಿಜಯ್ ಅವರು ಟಿವಿಕೆ ಎಂಬ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿದ್ದಾರೆ.</p>.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ....</p>.<p>ವಿಧಾನಸಭೆ ಚುನಾವಣೆ ನಡೆಯುತ್ತಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂದು (ಗುರುವಾರ) ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಒಂದೇ ಹಂತದಲ್ಲಿ ಮತ್ತು ಪಶ್ಚಿಮ ಬಂಗಾಳದ 294 ಕ್ಷೇತ್ರಗಳ ಪೈಕಿ 152 ಸ್ಥಾನಗಳಿಗೆ ಮೊದಲ ಹಂತದಲ್ಲಿ ಇಂದು ಮತದಾನ ನಡೆಯುತ್ತಿದೆ.</p>.ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಮತದಾನ ಆರಂಭ.<p>ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ಬಳಿಕ ಹೆಸರು ತಡೆಹಿಡಿಯಲಾಗಿರುವ ಲಕ್ಷಾಂತರ ಜನರು ಮತದಾನದ ಹಕ್ಕು ಸಿಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆ ಎದುರಿಸುತ್ತಿರುವ ಬೆನ್ನಲ್ಲೇ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಘೊಷಣೆಯಾಗಿರುವವರು ಸಹ ಸ್ಪರ್ಧೆಗೆ ಅವಕಾಶ ಸಿಗುತ್ತದೋ ಇಲ್ಲವೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.</p>.West Bengal: ಮತದಾರರಷ್ಟೇ ಅಲ್ಲ, ಕಣದಲ್ಲಿವವರನ್ನೂ ಕಾಡುತ್ತಿದೆ ಎಸ್ಐಆರ್ ಗುಮ್ಮ.<p>ಸೂರತ್ನ ಉದ್ನಾ ರೈಲು ನಿಲ್ದಾಣವು ಭಾನುವಾರ ಎರಡು ವಿಭಿನ್ನ ದೃಶ್ಯಗಳಿಗೆ ಸಾಕ್ಷಿಯಾಯಿತು. ಒಂದೆಡೆ, ಬಿಹಾರ, ಒಡಿಶಾದಿಂದ ರಾಜ್ಯಕ್ಕೆ ಬಂದಿರುವ ಸಾವಿರಾರು ಕಾರ್ಮಿಕರು ತವರಿಗೆ ಮರಳಲು ನಿಲ್ದಾಣದ ಹೊರಗೆ ಸಾಲುಗಟ್ಟಿ ನಿಂತಿದ್ದರು. ಹಲವರು ನಿಲ್ದಾಣ ಪ್ರವೇಶಿಸಲು ಕಾಂಪೌಂಡ್ ಹಾರಿದ್ದರು. ಕೂರಲು ಸ್ಥಳವೂ ಇರಲಿಲ್ಲವಾದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಅವರನ್ನೆಲ್ಲ ನಿಯಂತ್ರಿಸಲು ಪೊಲೀಸರು ಲಾಠಿ ಬೀಸಬೇಕಾಗಿತ್ತು.</p>.ಗುಜರಾತ್ to ಪಶ್ಚಿಮ ಬಂಗಾಳ: 'ಬದಲಾವಣೆಗೆ ಮತ' ಹಾಕಲು ಹೊರಟ ಕಾರ್ಮಿಕರಿಗೆ AC ರೈಲು.<p>ಪಶ್ಚಿಮ ಬಂಗಾಳ ವಿಧಾನಸಭೆ 2026ರ ಚುನಾವಣ ಕಣ ರಂಗೇರಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಇದೆ. ರಾಜ್ಯದ 294 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ಹಾಗೂ 29ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ಪ್ರಕಿಯೆ ಜರುಗಲಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುತ್ತಿರುವ ಪ್ರಮುಖ 10 ಹೈಪ್ರೋಫೈಲ್ ಕ್ಷೇತ್ರಗಳಲ್ಲಿ ವಿವರ ಇಲ್ಲಿದೆ.</p>.ಪಶ್ಚಿಮ ಬಂಗಾಳ ಚುನಾವಣೆ| ಭವಾನಿಪುರ–ನಂದಿಗ್ರಾಮ: 10 ಹೈಪ್ರೋಫೈಲ್ ಕ್ಷೇತ್ರಗಳಿವು .<p>ಟಿವಿಎಸ್ ನಗರದಲ್ಲಿರುವ ಎಂ.ಕೆ. ಅಳಗಿರಿ ಅವರ ನಿವಾಸವು 2014ರವರೆಗೂ ರಾಜಕೀಯ ವಿದ್ಯಮಾನಗಳ ಸಕ್ರಿಯ ಕೇಂದ್ರವಾಗಿತ್ತು. ಸದಾ ಕಾರ್ಯಕರ್ತರಿಂದ ತುಂಬಿರುತ್ತಿದ್ದ ಆ ನಿವಾಸವನ್ನು ಇದೀಗ ಖಾಲಿತನ ಆವರಿಸಿದೆ.</p>.Tamil Nadu Politics: ತಮಿಳುನಾಡು ರಾಜಕಾರಣದಿಂದ ಕಳೆದುಹೋದ ನಾಯಕ ಅಳಗಿರಿ.<p>‘ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 2021ರ ವಿಧಾನಸಭೆ ಚುನಾವಣೆಗೂ ಮೊದಲು ನೀಡಿದ್ದ ಭರವಸೆಗಳನ್ನು ನಂಬಿದ್ದೆವು. ಅದೇ ಕಾರಣಕ್ಕೆ ಎಐಎಡಿಎಂಕೆ ಕೈ ಬಿಟ್ಟು ಡಿಎಂಕೆಗೆ ಮತ ಹಾಕಿದ್ದೆವು. ರೈತರ ಸಮಸ್ಯೆಗಳು ಬಗೆಹರಿಯಬಹುದು ಎನ್ನುವ ಭರವಸೆ ಇದೀಗ ಹುಸಿಯಾಗಿವೆ. ಸ್ಟಾಲಿನ್ ನಿರಾಸೆ ಮೂಡಿಸಿದ್ದಾರೆ’ – ಹೀಗೆಂದವರು, ಕಾವೇರಿ ನದಿಪಾತ್ರದಲ್ಲಿರುವ ಪಾಪನಾಶಂ ಪಟ್ಟಣದ ರೈತ ಜ್ಞಾನಸುಂದರಂ.</p>.ತಮಿಳುನಾಡಿನ 'ಅಕ್ಕಿ ಪಾತ್ರೆ'ಯಲ್ಲಿ ಮತ ಲೆಕ್ಕಾಚಾರ: ಡಿಎಂಕೆಗೆ ರೈತರ ಚಾಟಿ ಏಟು?.<p>ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಅದರ ಭದ್ರಕೋಟೆ ಚೆನ್ನೈನಲ್ಲೇ ಸವಾಲು ಹಾಕುವ ಧೈರ್ಯ ತೋರಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ 'ಎಂಜಿಆರ್' ಖ್ಯಾತಿಯ ಎಂ.ಜಿ. ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಅವರೇ ತಮ್ಮ ರಾಜಕೀಯ ವೃತ್ತಿ ಜೀವನದ ಆರಂಭದಲ್ಲಿ ಇಂತಹ ಸಾಹಸಕ್ಕೆ ಮುಂದಾಗಿರಲಿಲ್ಲ.</p>.Tamil Nadu Election: ಡಿಎಂಕೆ ಭದ್ರಕೋಟೆಗೆ ನುಗ್ಗುವ ಧೈರ್ಯ ಮಾಡಿದ್ದೇಕೆ ವಿಜಯ್?.<p>ತಮಿಳುನಾಡು ವಿಧಾನಸಭಾ ಚುನಾವಣೆಗೆ ಪ್ರಮುಖ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಬಹುತೇಕ ಎಲ್ಲ ಪಕ್ಷಗಳು ಜನರಿಗೆ ಹಲವು ಭರವಸೆಗಳನ್ನು ನೀಡಿವೆ.</p>.Tamil Nadu Election: ತಮಿಳುನಾಡು ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಭರವಸೆಗಳಿವು.<p>ಪಶ್ಚಿಮ ಬಂಗಾಳದಲ್ಲಿ ಭಾರೀ ವಿವಾದ ಉಂಟು ಮಾಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ ಐಆರ್) ಏಪ್ರಿಲ್ 23 ಮತ್ತು 29ರಂದು ನಡೆಯಲಿರುವ ವಿಧಾನಸಭೆ ಹಣಾಹಣಿಯಲ್ಲಿ ಯಾರಿಗೆ ಮುಳುವಾಗುತ್ತದೆ? ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೊ ಅಥವಾ ಬಿಜೆಪಿಗೊ?</p>.ಪಶ್ಚಿಮ ಬಂಗಾಳದಲ್ಲಿ ಎಸ್ಐಆರ್: ಯಾರಿಗೆ ಮುಳುವು?.<p>ಸಿನಿಮಾ ತಾರೆಗಳ ಆಕರ್ಷಣೆಯಿಂದ ಪ್ರತಿ ಸಲವೂ ತಮಿಳುನಾಡು ವಿಧಾನಸಭೆ ಚುನಾವಣೆ ರಂಗು ರಂಗಾಗಿರುತ್ತದೆ. ಈ ಸಾರಿಯೂ ಇದಕ್ಕೇನು ಹೊರತಲ್ಲ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ದಳಪತಿ ವಿಜಯ್ ಅವರು ಟಿವಿಕೆ ಎಂಬ ಪಕ್ಷ ಕಟ್ಟಿ ಸಕ್ರಿಯ ರಾಜಕಾರಣಕ್ಕೆ ಧುಮುಕಿ ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯ ಕೇಂದ್ರ ಬಿಂದುವಾಗಿದ್ದಾರೆ.</p>.ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ '3D ದಳಪತಿ'ಯ ಸದ್ದು! ಟಿವಿಕೆಗೆ ವರ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>