ನಮ್ಮದೇ ನೈಜ ಟಿಎಂಸಿ. ಸರ್ಕಾರದ ಎಲ್ಲ ನೀತಿಗಳನ್ನು ವಿರೋಧಿಸಬೇಕು ಎಂಬ ಒಂದೇ ಕಾರಣಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ
ರುತಬ್ರತಾ ಬ್ಯಾನರ್ಜಿ , ಟಿಎಂಸಿ ಉಚ್ಚಾಟಿತ ಶಾಸಕ
ಅವರಿಗೆ ಸಮಸ್ಯೆಗಳಿದ್ದರೆ ಪಕ್ಷದೊಳಗೆ ಅದನ್ನು ಚರ್ಚಿಸಬಹುದಿತ್ತು. ಇದನ್ನು ಬಿಟ್ಟು ಅವರು ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ
ಕುನಾಲ್ ಘೋಷ್ ಟಿಎಂಸಿ ಶಾಸಕ
ಮಮತಾ ಅವರು ಈ ಹಿಂದೆ ತಾವು ಮಾಡಿದ್ದನ್ನು ಈಗ ತಾವೇ ಉಣ್ಣುತ್ತಿದ್ದಾರೆ. ನೀವು (ಕಾರ್ಯಕರ್ತರು) ಟಿಎಂಸಿ ಬಿಕ್ಕಟ್ಟಿನಿಂದ ಭ್ರಮನಿರಸನಗೊಂಡಿದ್ದರೆ ಕಾಂಗ್ರೆಸ್ ಪಕ್ಷದ ಬಾಗಿಲು ತೆರೆದಿದೆ
ಅಧೀರ್ ರಂಜನ್ ಚೌಧರಿ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ