ಪಶ್ಚಿಮ ಬಂಗಾಳದ ರಾಯ್ಗಂಜ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಚುನಾವಣಾ ಪ್ರಚಾರ ನಡೆಸಿದರು
ಪಿಟಿಐ ಚಿತ್ರ
ಇತಿಹಾಸದಲ್ಲಿಯೇ ತಮ್ಮ ವಿರುದ್ಧ ಪ್ರಕರಣಗಳನ್ನು ಹೊಂದಿರುವ ಏಕೈಕ ಗೃಹ ಸಚಿವ ಅಮಿತ್ ಶಾ. ರಾಜ್ಯದ ಅಭಿವೃದ್ಧಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ₹1 ಲಕ್ಷ ಕೋಟಿಯಷ್ಟು ಹಣ ನೀಡದೆ ತಡೆಹಿಡಿದಿದ್ದು ಈ ಬಗ್ಗೆ ಅವರು ಮಾತನಾಡಿಲ್ಲ
ಕೀರ್ತಿ ಅಜಾದ್ ಟಿಎಂಸಿ ಸಂಸದ
ವಿದೂಷಕ ಸಿಂಹಾಸನದ ಮೇಲೆ ಕುಳಿತಾಗ ಆತ ರಾಜನಾಗುವುದಿಲ್ಲ. ಅದು ಸರ್ಕಸ್ ಆಗುತ್ತದೆ
ಮಹುವಾ ಮೊಯಿತ್ರಾ ಟಿಎಂಸಿ ಸಂಸದೆ (ಅಮಿತ್ ಶಾ ಉಲ್ಲೇಖಿಸಿ ಟೀಕೆ)