ಬುಧವಾರ, 10 ಜೂನ್ 2026
×
ADVERTISEMENT

ಜಾತ್ಯತೀತ ನಿಲುವಿನಲ್ಲಿ ರಾಜಿ ಇಲ್ಲ: ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್‌

Published : 20 ಮೇ 2026, 15:43 IST
Last Updated : 20 ಮೇ 2026, 15:43 IST
ADVERTISEMENT
ಫಾಲೋ ಮಾಡಿ
Comments
ವಂದೇ ಮಾತರಂ ಪ್ರಸ್ತುತಿ: ಗೊತ್ತಿರಲಿಲ್ಲ– ಸಿ.ಎಂ  
ತಿರುವನಂಪುರ: ‘ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂನ ಪೂರ್ಣ ಸಾಲುಗಳನ್ನು ಹಾಡಲಾಗುತ್ತದೆ ಎಂಬುದರ ಕುರಿತು ನನಗಾಗಲೀ ನನ್ನ ಸಹೋದ್ಯೋಗಿಗಳಿಗಾಗಲಿ ಮೊದಲೇ ತಿಳಿದಿರಲಿಲ್ಲ’ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್‌ ತಿಳಿಸಿದರು.  ಈ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಸಮಾರಂಭ ಲೋಕಭವನದ ನಿರ್ಧಾರದಂತೆ ನಡೆದಿದೆ. ಆದರೆ ವಂದೇ ಮಾತರಂನ ಪೂರ್ಣ ಸಾಲುಗಳನ್ನು ಹಾಡಲಾಗುತ್ತದೆ ಎಂಬುದನ್ನು ಮುಂಬರುವ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಿರಲಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT