ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ವಿರುದ್ಧ ಟಿಎಂಸಿ ಕಾರ್ಯಕರ್ತರು ಘೋಷಣೆ ಕೂಗಿದರು –ಪಿಟಿಐ ಚಿತ್ರ
ಸುವೇಂದು ಅಧಿಕಾರಿ ಭೇಟಿ ವಿರೋಧಿಸಿ ಪ್ರತಿಭಟಿಸಿದ ಟಿಎಂಸಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು –ಪಿಟಿಐ ಚಿತ್ರ
.
ಪಶ್ಚಿಮ ಬಂಗಾಳವನ್ನು ಟಿಎಂಸಿಯ ದುರಾಡಳಿತದಿಂದ ಮುಕ್ತಗೊಳಿಸಲು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂಬ ವಿಶ್ವಾಸವಿದೆ. ನನ್ನ ಮಗಳು ಮಾತ್ರವಲ್ಲದೆ ಅಸಂಖ್ಯಾತ ಹೆಣ್ಣುಮಕ್ಕಳು ದೌರ್ಜನ್ಯ ಎದುರಿಸುತ್ತಿದ್ದಾರೆ. ಮಹಿಳೆಯರ ಸುರಕ್ಷತೆಯೇ ನನ್ನ ಆದ್ಯತೆ ಅಭ್ಯರ್ಥಿ
–ಆರ್.ಜಿ ಕರ್ ಸಂತ್ರಸ್ತೆ ತಾಯಿ, ಬಿಜೆಪಿ
ಕೇಂದ್ರೀಯ ಪಡೆಗಳು ವೀಕ್ಷಕರು ಚುನಾವಣಾ ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಅಕ್ರಮ ಎಸಗಲು ಬಿಜೆಪಿ ಯತ್ನಿಸುತ್ತಿದೆ.
–ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ
ಮಮತಾ ಅವರ ನಡೆ ಅವರ ಹತಾಶೆಯ ಸಂಕೇತ. ಅವರಿಗೆ ಒಂದೂ ಮತ ಬರುವುದಿಲ್ಲ ಎಂದು ಅವರಿಗೆ ತಿಳಿದಿದೆ