ಕೆ.ಎಸ್. ಈಶ್ವರಪ್ಪ ಅವರು ಲಂಚ ತೆಗೆದುಕೊಳ್ಳದಿದ್ದರೂ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ಕೊಟ್ಟರು. ಪ್ರಿಯಾಂಕ್ ಖರ್ಗೆ ಹೆಸರು ಡೆತ್ ನೋಟ್ನಲ್ಲಿದ್ದರೂ ರಾಜೀನಾಮೆ ಪಡೆಯುತ್ತಿಲ್ಲವೇಕೆ?
-ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಸಿ.ಟಿ. ರವಿ ಸದನದಲ್ಲಿ ಏನು ಹೇಳಿದ್ದಾರೆ ಎಂಬುದು ಸ್ಪಷ್ಟವಾಗದಿದ್ದರೂ ತಕ್ಷಣ ಬಂಧಿಸಲಾಯಿತು. ಪ್ರಿಯಾಂಕ್ ವಿರುದ್ಧ ಡೆತ್ನೋಟ್ನಲ್ಲಿ ಹೆಸರಿದ್ದರೂ ಸಚಿವರಾಗಿ ಹೇಗೆ ಮುಂದುವರೆದಿದ್ದಾರೆ?