ಕೇಂದ್ರದ ತೆರಿಗೆ ಪಾಲು ಕುಸಿದಿರುವುದು ಒಂದು ಪ್ರಮುಖ ಮತ್ತು ಗಂಭೀರ ಸವಾಲು. ಇದರಿಂದ ರಾಜ್ಯವು ಮುಂಬರುವ ವರ್ಷಗಳಲ್ಲಿ ತೀವ್ರ ಸವಾಲನ್ನು ಎದುರಿಸಬೇಕಾಗಿದೆ
ಕರ್ನಾಟಕ ಆರ್ಥಿಕ ಸಮೀಕ್ಷೆ: 2025–26
ಕೇಂದ್ರದ ತೆರಿಗೆ ಪಾಲು ಮತ್ತು ಯೋಜನಾ ಅನುದಾನಗಳ ಕಡಿತವು, ರಾಜ್ಯದ ವಿತ್ತೀಯ ಕೊರತೆಯ ಪ್ರಮುಖ ಕಾರಣಗಳಲ್ಲಿ ಒಂದು. ಇದು ರಾಜ್ಯದ ಹಣಕಾಸು ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ
5ನೇ ರಾಜ್ಯ ಹಣಕಾಸು ಆಯೋಗ
ತೆರಿಗೆ ಪಾಲಿನಲ್ಲಿನ ನಷ್ಟ ಮತ್ತು ಅನುದಾನ ಕಡಿತದ ಮಧ್ಯೆಯೇ ರಾಜ್ಯ ಸರ್ಕಾರವು ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿದೆ. ಆದರೆ ಮುಂದಿನ ವರ್ಷಗಳಲ್ಲಿ ಆರ್ಥಿಕ ಶಿಸ್ತು ನಿರ್ವಹಣೆ ಸವಾಲಾಗಲಿದೆ