ಮಂಗಳವಾರ, 12 ಮೇ 2026
×
ADVERTISEMENT

ನೆರವಿಗೆ ಬಾರದ ಸಹಾಯವಾಣಿ: ಕರೆಗೂ ಸ್ಪಂದಿಸದ ಸಿಬ್ಬಂದಿ

ದೂರಿಗಷ್ಟೇ ಸೀಮಿತವಾಗುತ್ತಿರುವ ‘ಹೆಲ್ಪ್‌ಲೈನ್’
ನಾಗರಾಜುಅಶ್ವತ್ಥ್
Published : 17 ಮಾರ್ಚ್ 2026, 23:30 IST
Last Updated : 17 ಮಾರ್ಚ್ 2026, 23:30 IST
ADVERTISEMENT
ಫಾಲೋ ಮಾಡಿ
Comments
ಸಹಾಯವಾಣಿ ಸಿಬ್ಬಂದಿಯ ಆರ್ಥಿಕ ಸಮಸ್ಯೆಗಳ ಕುರಿತು ಪರಿಶೀಲಿಸಲಾಗುತ್ತದೆ. ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತದೆ.
–ಲಕ್ಷ್ಮೀ ಹೆಬ್ಬಾಳ್ಕರ, ಸಚಿವೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
ಸಕಾಲಕ್ಕೆ ವೇತನ ನೀಡದ ಹಿನ್ನೆಲೆ ಸಿಬ್ಬಂದಿ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ಶೀಘ್ರ ಸ್ಪಂದಿಸಬೇಕಿದೆ.
–ವರಲಕ್ಷ್ಮಿ, ಗೌರವಾಧ್ಯಕ್ಷೆ, ರಾಜ್ಯ ಕಾಯಂಯೇತರ ನೌಕರರ ಸಂಘ.
ಸಹಾಯವಾಣಿ ಹಿಂದಿನಂತೆ ತ್ವರಿತ ಸ್ಪಂದನೆಯಿಲ್ಲ. ಸಿಬ್ಬಂದಿಗೆ ಅಗತ್ಯ ವಾಹನ ಸೌಲಭ್ಯದ ಜೊತೆಗೆ ತರಬೇತಿ ಒದಗಿಸಬೇಕಿದೆ.
–ಡಾ.ವಾಸುದೇವ ಶರ್ಮ, ರಾಜ್ಯ ಸಂಯೋಜಕ, ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ.
4–5 ಬಾರಿ ಬಾಲಕಾರ್ಮಿಕರ ಪತ್ತೆ ಹಚ್ಚಿ ಕರೆ ಮಾಡಿದರೂ ಸಿಬ್ಬಂದಿ ಸ್ಪಂದಿಸಿಲ್ಲ. ಹೀಗಾದರೆ, ಸಹಾಯವಾಣಿ‌ ಮೇಲಿನ ನಂಬಿಕೆ ಹಾಳಾಗುತ್ತದೆ.
–ನವೀನ್, ಸದಸ್ಯ, ಯುವಸಂಚಲನ ಸಂಘಟನೆ, ದೊಡ್ಡಬಳ್ಳಾಪುರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT