<p>’ನಿಯಾಂಡರ್ತಲ್ಸ್’ ಎಂದು ಕರೆಯಲ್ಪಡುವ ಆದಿ ಮಾನವರಿಗೆ ದಂತ ವೈದ್ಯ ತಿಳಿದಿತ್ತು. ಇವರು ಆಧುನಿಕ ಮಾನವರ(ಹೋಮೊ ಸೇಪಿಯನ್) ಹತ್ತಿರದ ವಿಕಸನೀಯ ಸಂಬಂಧಿಗಳಾಗಿದ್ದು, ಅನೇಕ ಅಂಶಗಳಲ್ಲಿ ಆಧುನಿಕ ಮಾನವರಿಗೆ ಹೋಲಿಕೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.</p>.ಆದಿಮಾನವರಿಗೆ ತಿಳಿದಿತ್ತು ದಂತ ಚಿಕಿತ್ಸೆ: ಚಕಿತಗೊಳಿಸಿದ ದವಡೆ ಹಲ್ಲು.<p>ಎಬೋಲಾ ಪೀಡಿತ ಆಫ್ರಿಕಾದ ದೇಶಗಳಿಂದ ಬರುವ ಅಥವಾ ಅಂತಹ ದೇಶಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತವು ಆರೋಗ್ಯ ಸಲಹೆಯನ್ನು ನೀಡಿದೆ. ರೋಗಲಕ್ಷಣಗಳು ಅಥವಾ ಸೋಂಕಿನ ಇತಿಹಾಸ ಹೊಂದಿರುವವರು ವಲಸೆ ಅನುಮತಿ ಪಡೆಯುವ ಮೊದಲು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಗೆ ತಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.</p>.ಆಫ್ರಿಕಾ ದೇಶಗಳಲ್ಲಿ ಎಬೋಲಾ ಅಬ್ಬರ: ಹೀಗಿದೆ ಕೇಂದ್ರ ಸರ್ಕಾರದ ಸಲಹೆ.<p>ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದೀಗ, ಇದೇ ವಿಷಯವನ್ನು ಇಟ್ಟುಕೊಂಡು ವಿಪಕ್ಷಗಳು ಮೋದಿಯವರನ್ನು ವ್ಯಂಗ್ಯ ಮಾಡುತ್ತಿವೆ.</p>.13 ವರ್ಷಗಳಿಂದ ಭಾರತೀಯರಿಗೂ ಮೋದಿ ಚಾಕೊಲೆಟ್ ನೀಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ.<p>ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸಂಪುಟ ವಿಸ್ತರಿಸಿದ್ದು, ಕಾಂಗ್ರೆಸ್ನ ಇಬ್ಬರು ಸೇರಿದಂತೆ ಒಟ್ಟು 23 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಕಾಂಗ್ರೆಸ್ ಶಾಸಕರು ತಮಿಳುನಾಡಿನಲ್ಲಿ ಸುಮಾರು 59 ವರ್ಷಗಳ ನಂತರ ಸಂಪುಟ ಸೇರಿದಂತಾಗಿದೆ.</p>.ವಿಜಯ್ ಸಂಪುಟ ವಿಸ್ತರಣೆ: ಕಾಂಗ್ರೆಸ್ನ ಇಬ್ಬರು ಸೇರಿದಂತೆ 23 ಮಂದಿಗೆ ಸಚಿವ ಸ್ಥಾನ.<p>ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಂಗಳವಾರ ಮಾತುಕತೆ ನಡೆಸಿದ್ದು, ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿದೆ.</p>.ಇರಾನ್ ಯುದ್ಧದ ವಿಚಾರವಾಗಿ ಟ್ರಂಪ್, ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ!.<p>ಪಾಕಿಸ್ತಾನದ ದೀರ್ಘಕಾಲದ ನರಮೇಧದ ಕೃತ್ಯಗಳನ್ನು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಟೀಕಿಸಿದೆ. ದಶಕಗಳಿಂದ ತನ್ನ ಗಡಿಯೊಳಗೆ ಮತ್ತು ಹೊರಗೆ ಹಿಂಸಾಚಾರ ನಡೆಸುತ್ತಿರುವ ಪಾಕ್ನ ಅಮಾನವೀಯ ನಡವಳಿಕೆಯು ಆಂತರಿಕ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ ಹೇಳಿದೆ.</p>.4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಪಾಕ್: ವಿಶ್ವಸಂಸ್ಥೆಯಲ್ಲಿ ಭಾರತ.<p>ಉತ್ತರಾಖಂಡದ ರುದ್ರ ಪ್ರಯಾಗದಲ್ಲಿನ ಕೇದಾರನಾಥ ಮಾರ್ಗದಲ್ಲಿ ಸಿಲುಕಿಕೊಂಡಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಭಾರಿ ಮಳೆಯಿಂದ ಮಂಗಳವಾರ ತಡರಾತ್ರಿ ಸೋನ್ಪ್ರಯಾಗ್ ಮತ್ತು ಗೌರಿಕುಂಡದ ನಡುವಿನ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದ ಮುಖ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಯಾತ್ರಿಕರು ಮಧ್ಯದಲ್ಲಿ ಸಿಲುಕಿದ್ದರು.</p>.ರುದ್ರ ಪ್ರಯಾಗದಲ್ಲಿ ಭೂಕುಸಿತ: 10,000ಕ್ಕೂ ಹೆಚ್ಚು ಕೇದಾರನಾಥ ಯಾತ್ರಿಕರ ರಕ್ಷಣೆ.<p>ಐಪಿಎಲ್ ಅಂಕಪಟ್ಟಿಯ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿರುವ ಗುಜರಾತ್ ಟೈಟನ್ಸ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನು ಎದುರಿಸಲಿದೆ.</p>.ಐಪಿಎಲ್ ಕ್ರಿಕೆಟ್ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ಗೆ ಕೊನೆ ಅವಕಾಶ.<p>ದೇಶಿ ಕ್ರಿಕೆಟ್ನ ಸಾರ್ವಭೌಮ ತಂಡವನ್ನು ನಿರ್ಧರಿಸಲಿರುವ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 11ರಂದು ಆರಂಭವಾಗಲಿದ್ದು ಈ ಬಾರಿಯೂ ಎರಡು ಹಂತಗಳಲ್ಲಿ ನಡೆಯಲಿದೆ. 2026–27ನೇ ಸಾಲಿನ ದೇಶಿ ಕ್ರಿಕೆಟ್ ಋತು ಆಗಸ್ಟ್ 23ರಂದು ದುಲೀಪ್ ಟ್ರೊಫಿ ಟೂರ್ನಿಯೊಂದಿಗೆ ಆರಂಭವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಿಸಿದೆ.</p>.ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ.<p>ಭಾರತ ಮೂಲದ ಎಂಜಿನಿಯರ್ಗಳು, ಸಾಫ್ಟ್ವೇರ್ ಡೆವಲಪರ್ಸ್ಗಳು ವರ್ಷಗಳಿಂದ ಅಮೆರಿಕದ ದೈತ್ಯ ಟೆಕ್ ಕಂಪನಿಗಳ ಏಳಿಗೆಯಲ್ಲಿ ಹೆಗಲಾಗಿದ್ದಾರೆ. ಅದೆಷ್ಟೋ ಹೊಸ ತಂತ್ರಜ್ಞಾನಕ್ಕೆ ಕೋಡ್ ಬರೆದಿದ್ದಾರೆ, ತಂಡದ ನಾಯಕನಾಗಿ ಮುನ್ನಡೆಸಿದ್ದಾರೆ. ಮನೆಗಳನ್ನುನಿರ್ಮಿಸಿಕೊಂಡು, ಸುಂದರ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ, ಇನ್ನೇನು ತಾಯ್ನೆಲವಲ್ಲದಿದ್ದರೂ ವಿದೇಶದಲ್ಲಾದರೂ ನೆಲೆ ಕಂಡುಕೊಳ್ಳೋಣವೆಂದು ನಂಬಿ ಸಾಗುತ್ತಿದ್ದಾರೆ. ಆದರೆ ಈಗ ಒಂದು ಇ–ಮೇಲ್ ಸಾವಿರಾರು ಕನಸುಗಳನ್ನು ನುಚ್ಚು ನೂರು ಮಾಡುತ್ತಿದೆ.</p>.ಕೆಲಸ ಕಳೆದುಕೊಂಡವರು ಅಮೆರಿಕ ತೊರೆಯಬೇಕಾ? H-1B ವೀಸಾದ ನಿಯಮಗಳಿವು....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>’ನಿಯಾಂಡರ್ತಲ್ಸ್’ ಎಂದು ಕರೆಯಲ್ಪಡುವ ಆದಿ ಮಾನವರಿಗೆ ದಂತ ವೈದ್ಯ ತಿಳಿದಿತ್ತು. ಇವರು ಆಧುನಿಕ ಮಾನವರ(ಹೋಮೊ ಸೇಪಿಯನ್) ಹತ್ತಿರದ ವಿಕಸನೀಯ ಸಂಬಂಧಿಗಳಾಗಿದ್ದು, ಅನೇಕ ಅಂಶಗಳಲ್ಲಿ ಆಧುನಿಕ ಮಾನವರಿಗೆ ಹೋಲಿಕೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.</p>.ಆದಿಮಾನವರಿಗೆ ತಿಳಿದಿತ್ತು ದಂತ ಚಿಕಿತ್ಸೆ: ಚಕಿತಗೊಳಿಸಿದ ದವಡೆ ಹಲ್ಲು.<p>ಎಬೋಲಾ ಪೀಡಿತ ಆಫ್ರಿಕಾದ ದೇಶಗಳಿಂದ ಬರುವ ಅಥವಾ ಅಂತಹ ದೇಶಗಳ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರತವು ಆರೋಗ್ಯ ಸಲಹೆಯನ್ನು ನೀಡಿದೆ. ರೋಗಲಕ್ಷಣಗಳು ಅಥವಾ ಸೋಂಕಿನ ಇತಿಹಾಸ ಹೊಂದಿರುವವರು ವಲಸೆ ಅನುಮತಿ ಪಡೆಯುವ ಮೊದಲು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳಿಗೆ ತಕ್ಷಣ ವರದಿ ಮಾಡುವಂತೆ ತಿಳಿಸಲಾಗಿದೆ.</p>.ಆಫ್ರಿಕಾ ದೇಶಗಳಲ್ಲಿ ಎಬೋಲಾ ಅಬ್ಬರ: ಹೀಗಿದೆ ಕೇಂದ್ರ ಸರ್ಕಾರದ ಸಲಹೆ.<p>ಇಟಲಿ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಆ ದೇಶದ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಟಾಫಿ ಚಾಕೊಲೆಟ್ ಪೊಟ್ಟಣವನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದೀಗ, ಇದೇ ವಿಷಯವನ್ನು ಇಟ್ಟುಕೊಂಡು ವಿಪಕ್ಷಗಳು ಮೋದಿಯವರನ್ನು ವ್ಯಂಗ್ಯ ಮಾಡುತ್ತಿವೆ.</p>.13 ವರ್ಷಗಳಿಂದ ಭಾರತೀಯರಿಗೂ ಮೋದಿ ಚಾಕೊಲೆಟ್ ನೀಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ.<p>ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸಂಪುಟ ವಿಸ್ತರಿಸಿದ್ದು, ಕಾಂಗ್ರೆಸ್ನ ಇಬ್ಬರು ಸೇರಿದಂತೆ ಒಟ್ಟು 23 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರೊಂದಿಗೆ, ಕಾಂಗ್ರೆಸ್ ಶಾಸಕರು ತಮಿಳುನಾಡಿನಲ್ಲಿ ಸುಮಾರು 59 ವರ್ಷಗಳ ನಂತರ ಸಂಪುಟ ಸೇರಿದಂತಾಗಿದೆ.</p>.ವಿಜಯ್ ಸಂಪುಟ ವಿಸ್ತರಣೆ: ಕಾಂಗ್ರೆಸ್ನ ಇಬ್ಬರು ಸೇರಿದಂತೆ 23 ಮಂದಿಗೆ ಸಚಿವ ಸ್ಥಾನ.<p>ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಮೂಲಕ ಮಂಗಳವಾರ ಮಾತುಕತೆ ನಡೆಸಿದ್ದು, ಭಿನ್ನಾಭಿಪ್ರಾಯ ಏರ್ಪಟ್ಟಿದೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ವರದಿಯಾಗಿದೆ.</p>.ಇರಾನ್ ಯುದ್ಧದ ವಿಚಾರವಾಗಿ ಟ್ರಂಪ್, ನೆತನ್ಯಾಹು ನಡುವೆ ಭಿನ್ನಾಭಿಪ್ರಾಯ!.<p>ಪಾಕಿಸ್ತಾನದ ದೀರ್ಘಕಾಲದ ನರಮೇಧದ ಕೃತ್ಯಗಳನ್ನು ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಟೀಕಿಸಿದೆ. ದಶಕಗಳಿಂದ ತನ್ನ ಗಡಿಯೊಳಗೆ ಮತ್ತು ಹೊರಗೆ ಹಿಂಸಾಚಾರ ನಡೆಸುತ್ತಿರುವ ಪಾಕ್ನ ಅಮಾನವೀಯ ನಡವಳಿಕೆಯು ಆಂತರಿಕ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ ಹೇಳಿದೆ.</p>.4 ಲಕ್ಷ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ ಪಾಕ್: ವಿಶ್ವಸಂಸ್ಥೆಯಲ್ಲಿ ಭಾರತ.<p>ಉತ್ತರಾಖಂಡದ ರುದ್ರ ಪ್ರಯಾಗದಲ್ಲಿನ ಕೇದಾರನಾಥ ಮಾರ್ಗದಲ್ಲಿ ಸಿಲುಕಿಕೊಂಡಿದ್ದ 10,450 ಯಾತ್ರಿಕರನ್ನು ಜಂಟಿ ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಭಾರಿ ಮಳೆಯಿಂದ ಮಂಗಳವಾರ ತಡರಾತ್ರಿ ಸೋನ್ಪ್ರಯಾಗ್ ಮತ್ತು ಗೌರಿಕುಂಡದ ನಡುವಿನ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತ್ತು. ಇದರಿಂದ ಮುಖ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡು ಯಾತ್ರಿಕರು ಮಧ್ಯದಲ್ಲಿ ಸಿಲುಕಿದ್ದರು.</p>.ರುದ್ರ ಪ್ರಯಾಗದಲ್ಲಿ ಭೂಕುಸಿತ: 10,000ಕ್ಕೂ ಹೆಚ್ಚು ಕೇದಾರನಾಥ ಯಾತ್ರಿಕರ ರಕ್ಷಣೆ.<p>ಐಪಿಎಲ್ ಅಂಕಪಟ್ಟಿಯ ಅಗ್ರ ಎರಡು ತಂಡಗಳಲ್ಲಿ ಸ್ಥಾನ ಪಡೆಯುವತ್ತ ಚಿತ್ತ ನೆಟ್ಟಿರುವ ಗುಜರಾತ್ ಟೈಟನ್ಸ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನು ಎದುರಿಸಲಿದೆ.</p>.ಐಪಿಎಲ್ ಕ್ರಿಕೆಟ್ ಪಂದ್ಯ: ಚೆನ್ನೈ ಸೂಪರ್ ಕಿಂಗ್ಸ್ಗೆ ಕೊನೆ ಅವಕಾಶ.<p>ದೇಶಿ ಕ್ರಿಕೆಟ್ನ ಸಾರ್ವಭೌಮ ತಂಡವನ್ನು ನಿರ್ಧರಿಸಲಿರುವ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 11ರಂದು ಆರಂಭವಾಗಲಿದ್ದು ಈ ಬಾರಿಯೂ ಎರಡು ಹಂತಗಳಲ್ಲಿ ನಡೆಯಲಿದೆ. 2026–27ನೇ ಸಾಲಿನ ದೇಶಿ ಕ್ರಿಕೆಟ್ ಋತು ಆಗಸ್ಟ್ 23ರಂದು ದುಲೀಪ್ ಟ್ರೊಫಿ ಟೂರ್ನಿಯೊಂದಿಗೆ ಆರಂಭವಾಗಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಿಸಿದೆ.</p>.ಅಕ್ಟೋಬರ್ 11ರಿಂದ ರಣಜಿ ಟ್ರೋಫಿ: ದೇಶಿ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ.<p>ಭಾರತ ಮೂಲದ ಎಂಜಿನಿಯರ್ಗಳು, ಸಾಫ್ಟ್ವೇರ್ ಡೆವಲಪರ್ಸ್ಗಳು ವರ್ಷಗಳಿಂದ ಅಮೆರಿಕದ ದೈತ್ಯ ಟೆಕ್ ಕಂಪನಿಗಳ ಏಳಿಗೆಯಲ್ಲಿ ಹೆಗಲಾಗಿದ್ದಾರೆ. ಅದೆಷ್ಟೋ ಹೊಸ ತಂತ್ರಜ್ಞಾನಕ್ಕೆ ಕೋಡ್ ಬರೆದಿದ್ದಾರೆ, ತಂಡದ ನಾಯಕನಾಗಿ ಮುನ್ನಡೆಸಿದ್ದಾರೆ. ಮನೆಗಳನ್ನುನಿರ್ಮಿಸಿಕೊಂಡು, ಸುಂದರ ಕುಟುಂಬವನ್ನು ಕಟ್ಟಿಕೊಂಡಿದ್ದಾರೆ, ಇನ್ನೇನು ತಾಯ್ನೆಲವಲ್ಲದಿದ್ದರೂ ವಿದೇಶದಲ್ಲಾದರೂ ನೆಲೆ ಕಂಡುಕೊಳ್ಳೋಣವೆಂದು ನಂಬಿ ಸಾಗುತ್ತಿದ್ದಾರೆ. ಆದರೆ ಈಗ ಒಂದು ಇ–ಮೇಲ್ ಸಾವಿರಾರು ಕನಸುಗಳನ್ನು ನುಚ್ಚು ನೂರು ಮಾಡುತ್ತಿದೆ.</p>.ಕೆಲಸ ಕಳೆದುಕೊಂಡವರು ಅಮೆರಿಕ ತೊರೆಯಬೇಕಾ? H-1B ವೀಸಾದ ನಿಯಮಗಳಿವು....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>