ಸೋಮವಾರ, 11 ಮೇ 2026
×
ADVERTISEMENT

ಪಶ್ಚಿಮಘಟ್ಟ ರಕ್ಷಣೆಗೆ ಆದ್ಯತೆ ನೀಡಿ: ಅನಂತ ಹೆಗಡೆ ಆಶೀಸರ ಆಗ್ರಹ

Published : 17 ಏಪ್ರಿಲ್ 2026, 23:37 IST
Last Updated : 18 ಏಪ್ರಿಲ್ 2026, 1:38 IST
ADVERTISEMENT
ಫಾಲೋ ಮಾಡಿ
Comments
ವಿಜ್ಞಾನಿಗಳ, ಸಮಿತಿಗಳ ವರದಿ ಮೀರಿ ಸರ್ಕಾರ ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಅನುಷ್ಠಾನಕ್ಕೆ ಮುಂದಾದರೆ, ಕೋರ್ಟ್‌ ಮೊರೆ ಹೋಗುತ್ತೇವೆ
ಬಸವರಾಜ ಪಾಟೀಲ, ಅಧ್ಯಕ್ಷ, ಸ್ವಾಭಿಮಾನ ಆಂದೋಲನ ಸಮಿತಿ
ಉತ್ತರ ಕನ್ನಡ ಜಿಲ್ಲೆ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ. ಯೋಜನೆ ಅನುಷ್ಠಾನಕ್ಕೆ ಅವಕಾಶ ಇಲ್ಲ. ಸರ್ಕಾರವೇ ಕಾನೂನು ಉಲ್ಲಂಘಿಸುತ್ತಿರುವುದು ಅಕ್ಷಮ್ಯ
ಅನಂತ ಹೆಗಡೆ ಆಶೀಸರ, ಅಧ್ಯಕ್ಷ, ಬೇಡ್ತಿ ಅಘನಾಶಿನಿ ಸಂರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT