ಸರ್ಕಾರದ ಆದೇಶವನ್ನು ಯಥಾವತ್ತಾಗಿ ಪಾಲಿಸುತ್ತಿದ್ದೇವೆ, ಒಡಂಬಡಿಕೆ ನಿಯಮ ಉಲ್ಲಂಘಿಸಿಲ್ಲ. ಶೇಕಡವಾರು ಗುರಿ ಸಾಧಿಸಿದರೆ ಮಾತ್ರ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕಾಗುತ್ತದೆ. ಕಲಬುರಗಿ ವಲಯದಲ್ಲಿ ಅನುಸರಿಸುವ ನೀತಿ ನಮಗೆ ಗೊತ್ತಿಲ್ಲ
ಸೂರ್ಯಕಾಂತ್ ಲೆಕ್ಕ ನಿಯಂತ್ರಣಾಧಿಕಾರಿ, ಜೆಸ್ಕಾಂ, ಬಳ್ಳಾರಿ ವಲಯ
ಪ್ರೋತ್ಸಾಹಧನ ಕೇಳಿದರೆ ಅಧಿಕಾರಿಗಳು ಇಲ್ಲದ ಕಾರಣ ಮುಂದೆ ಮಾಡಿ ಕಿರಿಕಿರಿ ಮಾಡುತ್ತಾರೆ. ಬಹಳಷ್ಟು ಒತ್ತಡದಲ್ಲಿ ಜಿವಿಪಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಇಂಧನ ಇಲಾಖೆ ಕ್ರಮಕ್ಕೆ ಮುಂದಾಗಬೇಕಿದೆ