ಬುಧವಾರ, 20 ಮೇ 2026
×
ADVERTISEMENT

ರೈತ ಲಚ್ಚಪ್ಪ ಜಮಾದಾರ ತೋಟದಲ್ಲಿ ಕ್ಯಾಲಿಫೋರ್ನಿಯಾ ದ್ರಾಕ್ಷಿ ತಳಿ ಕ್ಷೇತ್ರೋತ್ಸವ

Published : 31 ಮಾರ್ಚ್ 2026, 23:41 IST
Last Updated : 31 ಮಾರ್ಚ್ 2026, 23:41 IST
ADVERTISEMENT
ಫಾಲೋ ಮಾಡಿ
Comments
ದ್ರಾಕ್ಷಿ ಬೆಳೆದ ಮೇಲೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾದರೆ ಒಣದ್ರಾಕ್ಷಿ ಸಿದ್ಧಪಡಿಸಲು ತೋಟಗಾರಿಕೆ ಇಲಾಖೆಯಿಂದ ಶೆಡ್ಡು ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು
ಶಂಕರಗೌಡ ಬಮ್ಮಶೆಟ್ಟಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಕೇಂದ್ರ ಸರ್ಕಾರ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 3.50 ಲಕ್ಷ ಸಹಾಯಧನ ನೀಡುತ್ತಿತ್ತು. ಆದರೆ ಈಗ ಸ್ಥಗಿತಗೊಳಿಸಿದ್ದು, ಬಡವರು ದ್ರಾಕ್ಷಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮತ್ತೆ ಸಹಾಯಧನ ಆರಂಭಿಸಬೇಕು
ಲಚ್ಚಪ್ಪ ಜಮಾದಾರ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT