₹10 ದೇಣಿಗೆ
ಇಂಡುವಾಳು ಚಂದ್ರ ಶೇಖರ್, ಸಂತೋಷ್ ಗೌಡ, ಧನುಷ್ ಗೌಡ, ಹುಬ್ಬಳ್ಳಿ ರವಿಚಂದ್ರ, ಸಾರಥಿ ಕೃಷ್ಣೇಗೌಡ ನೇತೃತ್ವದ ಪಾದಯಾತ್ರೆಯಲ್ಲಿ ಹಾಸನ, ತುಮಕೂರು, ಉತ್ತರಕನ್ನಡ, ಹುಬ್ಬಳ್ಳಿ, ಹಾವೇರಿ ಜಿಲ್ಲೆಯ ರೈತರು, ಎಸ್ಡಿಎಂಸಿ ಸದಸ್ಯರು ಸೇರಿದ್ದು, ‘ಸಾವಿರ ಪೈಸೆ ಕೊಟ್ಟು ಸಾವಿರ ಹೆಜ್ಜೆ ಹಾಕಿ’ ಎಂಬುದು ಘೋಷಣೆಯಾಗಿದೆ.