ಪಕ್ಷದ ವರಿಷ್ಠರು ದೆಹಲಿಗೆ ಕರೆದಿದ್ದು, ತೆರಳುತ್ತಿದ್ದೇನೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಕರೆ ಮಾಡಿದ್ದರು. ಯಾವ ವಿಚಾರಕ್ಕೆ ಕರೆದಿದ್ದಾರೆ ಎಂಬ ಖಚಿತತೆ ಇಲ್ಲ. ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಹೈಕಮಾಂಡ್ ಪ್ರಶ್ನೆ ಪತ್ರಿಕೆ ಕೊಡುತ್ತದೆ. ಉತ್ತರ ಕೊಟ್ಟ ಬಳಿಕ ಟಿಕ್ ಮಾಡುತ್ತಾರೆ. ಆರು ತಿಂಗಳ ಗೊಂದಲವೇ ಚರ್ಚೆಯ ವಸ್ತು ಇರಬಹುದು. ಕೀ ಉತ್ತರ ಓಪನ್ ಆದಾಗ ವಿಷಯ ಗೊತ್ತಾಗುತ್ತದೆ.