‘ಭೂತಾಯಿಯನ್ನು ನಿಜವಾಗಿ ಪ್ರೀತಿಸುವ ರೈತರು ಗೌರವದಿಂದ ಬದುಕುವಂಥ ಪರಿಸ್ಥಿತಿ ನಿರ್ಮಿಸದಿದ್ದಲ್ಲಿ ಈ ದೇಶ ನಡೆಸುವುದು ಕಷ್ಟವಾಗುತ್ತದೆ. ಕರ್ನಾಟಕವು ಕೃಷಿಗೆ ಉತ್ತಮವಾದ ರಾಜ್ಯ. ಇಲ್ಲಿ ವಿದ್ಯುತ್, ನೀರು, ಕೃಷಿ, ಮೊದಲಾದ ವಿಷಯಗಳಲ್ಲಿ ಗಮನ ಹರಿಸಬೇಕು. ತಂಬಾಕು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಈಗ ಕಬ್ಬು ಬೆಳೆ ಬೆಳೆಯಲಾಗುತ್ತಿದೆ. ಕಬ್ಬಿಗೆ ಹೆಚ್ಚಿನ ದರ ಸಿಗುವಂತಾಗಲು ಎನ್ಸಿಪಿ ಅಭ್ಯರ್ಥಿ ಗೆಲ್ಲಿಸಿ’ ಎಂದು ಮನವಿ ಮಾಡಿದರು.