ಗುರುವಾರ, 13 ನವೆಂಬರ್ 2025
×
ADVERTISEMENT
ADVERTISEMENT

Karnataka Rains | ಮಳೆ: ನದಿ, ತೊರೆಗಳಿಗೆ ಜೀವಕಳೆ

Published : 29 ಮೇ 2025, 23:30 IST
Last Updated : 29 ಮೇ 2025, 23:30 IST
ಫಾಲೋ ಮಾಡಿ
Comments
ಕಡಲತೀರಕ್ಕೆ ಬಂದ ಬೋಯ್ಕಾ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯಾ ಗಿದೆ. ಗಾಳಿಯ ವೇಗವೂ ಹೆಚ್ಚಿರುವ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಕಾರವಾರದ ದೇವಗಡ ಲೈಟ್ ಹೌಸ್ ಬಳಿ ಹಡಗುಗಳಿಗೆ ಪಥ ತೋರಿಸಲು ಬಂದರು ಇಲಾಖೆ ಅಳವಡಿಸಿದ್ದ ಬೋಯ್ (ತೇಲುವ ಯಂತ್ರ) ಅಲೆಗಳ ಅಬ್ಬರಕ್ಕೆ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿದೆ. ಉಳಿದಂತೆ, ಹೊನ್ನಾವರದ ಮುಗ್ವಾ ಬಳಿ ರಾಷ್ಟ್ರೀಯ ಹೆದ್ದಾರಿ–69ರ ಪಕ್ಕದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ. ಭಟ್ಕಳ, ಕುಮಟಾದಲ್ಲೂ ರಭಸದ ಮಳೆಯಾಗಿದೆ.
ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿರುವ ಬೋಯ್

ಕಾರವಾರದ ಟ್ಯಾಗೋರ್ ಕಡಲತೀರಕ್ಕೆ ಬಂದು ನಿಂತಿರುವ ಬೋಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT