ಭಾನುವಾರ, 17 ಮೇ 2026
×
ADVERTISEMENT

ಮೂತ್ರಪಿಂಡ ಕಸಿಗೆ 5 ಸಾವಿರ ಮಂದಿ ನೋಂದಣಿ: ದಾನಿಗಳ ಸಂಖ್ಯೆ ಕಡಿಮೆ

Published : 12 ಮಾರ್ಚ್ 2026, 0:51 IST
Last Updated : 12 ಮಾರ್ಚ್ 2026, 0:51 IST
ADVERTISEMENT
ಫಾಲೋ ಮಾಡಿ
Comments
ರಾಜ್ಯದಲ್ಲಿ ಅಂಗಾಂಗ ದಾನ ಹಾಗೂ ಕಸಿ ಹೆಚ್ಚುತ್ತಿದೆ. ಅಷ್ಟಾಗಿಯೂ ಅಂಗಾಂಗಗಳ ಕೊರತೆ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಮೂತ್ರಪಿಂಡದ ಆರೋಗ್ಯ ಕಡೆಗಣಿಸಬಾರದು. ಈ ಅಂಗಾಂಗದ ಕಾಯಿಲೆ ಎದುರಿಸುತ್ತಿರುವ ಬಹುತೇಕರಿಗೆ ಲಕ್ಷಣಗಳು ಗೋಚರಿಸುವುದಿಲ್ಲ. ಆದ್ದರಿಂದ ನಿಯಮಿತ ತಪಾಸಣೆ ಅಗತ್ಯ 
ಡಾ.ಎಚ್. ಸುದರ್ಶನ್ ಬಲ್ಲಾಳ್ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT