ಸೋಮವಾರ, 18 ಮೇ 2026
×
ADVERTISEMENT

ಅನುಭವ ಮಂಟಪ| ಕೆಪಿಎಸ್‌ಸಿ: ಪ್ರತಿ ವರ್ಷ ಪರೀಕ್ಷೆ ನಡೆಸುವುದೇ ಪರಿಹಾರ

ಕೆಪಿಎಸ್‌ಸಿ
ಸಿರಿವೆನ್ನೆಲ
Published : 14 ಏಪ್ರಿಲ್ 2026, 21:30 IST
Last Updated : 14 ಏಪ್ರಿಲ್ 2026, 21:30 IST
ADVERTISEMENT
ಫಾಲೋ ಮಾಡಿ
Comments
ಯುಪಿಎಸ್‌ಸಿಯ ಪರೀಕ್ಷೆಗಳು ಕಠಿಣವಾಗಿದ್ದರೂ, ಪ್ರತಿ ವರ್ಷ ಪರೀಕ್ಷೆಗಳು ನಡೆಯುತ್ತವೆ. ಯಶಸ್ಸು ಕಂಡರೆ, ಉನ್ನತ ಸರ್ಕಾರಿ ನೌಕರಿ ಖಚಿತ. ಆದರೆ, ಕೆಪಿಎಸ್‌ಸಿಯಲ್ಲಿರುವುದು ಸೀಮಿತ ಅವಕಾಶಗಳು, ಸೀಮಿತ ಹುದ್ದೆಗಳು. ಹುದ್ದೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಆದರೆ, ನೇಮಕಾತಿ ಅಧಿಸೂಚನೆ ಎಂದು ಹೊರಬೀಳುತ್ತದೆ ಎನ್ನುವುದು, ಮುಂದಿನ ನೇಮಕಾತಿ–ಪರೀಕ್ಷೆ ಎಂದು ನಡೆಯುತ್ತದೆ ಎನ್ನುವುದು ಅನಿಶ್ಚಿತವಾಗಿರುತ್ತದೆ. ಕೆಪಿಎಸ್‌ಸಿಯನ್ನು ಕಾಡುತ್ತಿರುವ ಸಮಸ್ಯೆಗಳು ಸಾಮಾಜಿಕ ನಿರೀಕ್ಷೆ ಮತ್ತು ಮಾನಸಿಕ ಒತ್ತಡಗಳ ಸಮ್ಮಿಶ್ರಣವಾಗಿವೆ.
ಸಿರಿವೆನ್ನೆಲ
ಸಿರಿವೆನ್ನೆಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT