ಶನಿವಾರ, 18 ಏಪ್ರಿಲ್ 2026
×
ADVERTISEMENT

ಅನುಭವ ಮಂಟಪ: ಪ್ರಾಮಾಣಿಕತೆ ಇದ್ದರೆ ಮಾತ್ರ ಕೆಪಿಎಸ್‌ಸಿಗೆ ಯಶಸ್ಸು– ಬಿಳಿಮಲೆ

Published : 2 ಏಪ್ರಿಲ್ 2026, 22:56 IST
Last Updated : 2 ಏಪ್ರಿಲ್ 2026, 22:56 IST
ADVERTISEMENT
ಫಾಲೋ ಮಾಡಿ
Comments
ಯು‍‍ಪಿಎಸ್‌ಸಿ ಕೇಂದ್ರ ನಾಗರಿಕ ಸೇವಾ ಅಧಿಕಾರಿಗಳ ನೇಮಕಾತಿ ಮಾಡುತ್ತದೆ. ಶತಮಾನದಷ್ಟು ಇತಿಹಾಸವಿರುವ ಆಯೋಗವು ನಿಷ್ಪಕ್ಷಪಾತ, ಪಾರದರ್ಶಕ ಪರೀಕ್ಷಾ ಪದ್ಧತಿಗೆ ಹೆಸರಾಗಿದೆ. ಈ ಸ್ವಾಯತ್ತ ಸಂಸ್ಥೆಯು ರಾಜಕೀಯದ ನಂಟಿನಿಂದ ದೂರ ಉಳಿದಿದೆ. ಆದರೆ, 75 ವರ್ಷಗಳ ಹಿಂದೆ ಸ್ಥಾಪನೆಯಾದ ಕೆಪಿಎಸ್‌ಸಿ ಇತಿಹಾಸವು ಹಗರಣ, ವಿವಾದಗಳಿಂದ ತುಂಬಿಹೋಗಿದೆ. ಯುಪಿಎಸ್‌ಸಿಗೆ ಸಾಧ್ಯವಾಗಿದ್ದು ಕೆಪಿಎಸ್‌ಸಿಗೆ ಸಾಧ್ಯವಾಗದೇ ಹೋದದ್ದು ಏಕೆ, ಯುಪಿಎಸ್‌ಸಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT