<p>ಕೃಷ್ಣ ಬೈರೇಗೌಡ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ. ಐದು ಬಾರಿ ಶಾಸಕರಾಗಿದ್ದಾರೆ. </p><p><strong>ಪ್ರಮುಖ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳು</strong></p><p><strong>ಹುಟ್ಟಿದ ದಿನಾಂಕ:</strong> 4 ಏಪ್ರಿಲ್ 1973 (53 ವರ್ಷ).</p><p><strong>ಪೋಷಕರು:</strong> ದಿವಂಗತ ಸಿ. ಬೈರೇಗೌಡ (ಹಿರಿಯ ಶಾಸಕರು ಮತ್ತು ಕರ್ನಾಟಕದ ಮಾಜಿ ಕೃಷಿ ಸಚಿವರು) ಮತ್ತು ಸವಿತ್ರಮ್ಮ ಅವರ ಪುತ್ರ.</p><p><strong>ಪತ್ನಿ:</strong> ಮೀನಾಕ್ಷಿ ಶೇಷಾದ್ರಿ (ವೃತ್ತಿ: ಐಟಿ ಕಾರ್ಪೊರೇಟ್ ಕಾರ್ಯನಿರ್ವಾಹಕಿ).</p><p><strong>ಶೈಕ್ಷಣಿಕ ಹಿನ್ನೆಲೆ</strong></p><p><strong>ಪದವಿ:</strong> ಕ್ರೈಸ್ಟ್ ಕಾಲೇಜು, ಬೆಂಗಳೂರಿನಿಂದ ಬಿಬಿಎಂ </p><p><strong>ಸ್ನಾತಕೋತ್ತರ ಪದವಿ:</strong> ಅಮೆರಿಕನ್ ಯೂನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯಿಂದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಎಂ.ಎ. </p><p><strong>ಆರಂಭಿಕ ವೃತ್ತಿಜೀವನ: </strong>ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಇಥಿಯೋಪಿಯನ್ ರಾಯಭಾರ ಕಚೇರಿ ಮತ್ತು ಡೆವಲಪ್ಮೆಂಟ್ ಆಲ್ಟರ್ನೇಟಿವ್ಸ್ ಇಂಕ್ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ಯೋಜನೆ ನಿರ್ವಹಣೆಯಲ್ಲಿ ಅನುಭವ ಇದೆ,</p><p>30ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾದರು.</p><p><strong>ಪ್ರಮುಖ ಸಚಿವ ಸ್ಥಾನಗಳು:</strong> ಕೃಷಿ, ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೃಷ್ಣ ಬೈರೇಗೌಡ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಇದೀಗ ಮತ್ತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದ ಶಾಸಕ. ಐದು ಬಾರಿ ಶಾಸಕರಾಗಿದ್ದಾರೆ. </p><p><strong>ಪ್ರಮುಖ ವೈಯಕ್ತಿಕ ಮತ್ತು ವೃತ್ತಿಪರ ವಿವರಗಳು</strong></p><p><strong>ಹುಟ್ಟಿದ ದಿನಾಂಕ:</strong> 4 ಏಪ್ರಿಲ್ 1973 (53 ವರ್ಷ).</p><p><strong>ಪೋಷಕರು:</strong> ದಿವಂಗತ ಸಿ. ಬೈರೇಗೌಡ (ಹಿರಿಯ ಶಾಸಕರು ಮತ್ತು ಕರ್ನಾಟಕದ ಮಾಜಿ ಕೃಷಿ ಸಚಿವರು) ಮತ್ತು ಸವಿತ್ರಮ್ಮ ಅವರ ಪುತ್ರ.</p><p><strong>ಪತ್ನಿ:</strong> ಮೀನಾಕ್ಷಿ ಶೇಷಾದ್ರಿ (ವೃತ್ತಿ: ಐಟಿ ಕಾರ್ಪೊರೇಟ್ ಕಾರ್ಯನಿರ್ವಾಹಕಿ).</p><p><strong>ಶೈಕ್ಷಣಿಕ ಹಿನ್ನೆಲೆ</strong></p><p><strong>ಪದವಿ:</strong> ಕ್ರೈಸ್ಟ್ ಕಾಲೇಜು, ಬೆಂಗಳೂರಿನಿಂದ ಬಿಬಿಎಂ </p><p><strong>ಸ್ನಾತಕೋತ್ತರ ಪದವಿ:</strong> ಅಮೆರಿಕನ್ ಯೂನಿವರ್ಸಿಟಿ, ವಾಷಿಂಗ್ಟನ್ ಡಿ.ಸಿ.ಯಿಂದ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಎಂ.ಎ. </p><p><strong>ಆರಂಭಿಕ ವೃತ್ತಿಜೀವನ: </strong>ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಇಥಿಯೋಪಿಯನ್ ರಾಯಭಾರ ಕಚೇರಿ ಮತ್ತು ಡೆವಲಪ್ಮೆಂಟ್ ಆಲ್ಟರ್ನೇಟಿವ್ಸ್ ಇಂಕ್ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವ್ಯವಹಾರಗಳು ಮತ್ತು ಯೋಜನೆ ನಿರ್ವಹಣೆಯಲ್ಲಿ ಅನುಭವ ಇದೆ,</p><p>30ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾದರು.</p><p><strong>ಪ್ರಮುಖ ಸಚಿವ ಸ್ಥಾನಗಳು:</strong> ಕೃಷಿ, ಗ್ರಾಮೀಣಾಭಿವೃದ್ಧಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>