<p><strong>ಬೆಂಗಳೂರು:</strong> ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ‘ಮುದ್ರಣ ರತ್ನ’ ಪ್ರಶಸ್ತಿಯು ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್ನ ಸಿ.ಆರ್.ಜನಾರ್ದನ ಮತ್ತು ಭಾರತೀಯ ಭಾಷಾಗಣಕ ಪಿತಾಮಹ ಡಾ. ಕೆ.ಪಿ.ರಾವ್ ಅವರಿಗೆ ಲಭಿಸಿದೆ.</p><p>ಸಿ.ಆರ್.ಜನಾರ್ದನ ಮತ್ತು ಡಾ. ಕೆ.ಪಿ.ರಾವ್ ಅವರು ಹಲವು ಮೇರು ಕೃತಿಗಳನ್ನು ಮುದ್ರಿಸಿದ್ದರು.</p><p>ಡಾ. ಎಂ. ಎಸ್. ಆಶಾದೇವಿ ಅವರ ಮೀಮಾಂಸೆ ಕೃತಿಗೆ ‘ಸಾಹಿತ್ಯ ರತ್ನ-2025’, ಅನಂತ ಕುಣಿಗಲ್ ಅವರ ಆಕ್ರಮಣ ಕೃತಿಗೆ ‘ಯುವ ಸಾಹಿತಿ ರತ್ನ–2025’, ಐ.ಬಿ.ಹೆಚ್. ಪ್ರಕಾಶನ ಸಂಸ್ಥೆಯ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗ ಅವರಿಗೆ ‘ಪುಸ್ತಕ ರತ್ನ–20225’ ಪ್ರಶಸ್ತಿ ಲಭಿಸಿದೆ. </p><p>ಪುರಸ್ಕೃತರಿಗೆ ₹10,000 ನಗದು ಬಹುಮಾನ ಮತ್ತು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಪ್ರಕಾಶಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನೀಡಲಾಗುವ ‘ಮುದ್ರಣ ರತ್ನ’ ಪ್ರಶಸ್ತಿಯು ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್ನ ಸಿ.ಆರ್.ಜನಾರ್ದನ ಮತ್ತು ಭಾರತೀಯ ಭಾಷಾಗಣಕ ಪಿತಾಮಹ ಡಾ. ಕೆ.ಪಿ.ರಾವ್ ಅವರಿಗೆ ಲಭಿಸಿದೆ.</p><p>ಸಿ.ಆರ್.ಜನಾರ್ದನ ಮತ್ತು ಡಾ. ಕೆ.ಪಿ.ರಾವ್ ಅವರು ಹಲವು ಮೇರು ಕೃತಿಗಳನ್ನು ಮುದ್ರಿಸಿದ್ದರು.</p><p>ಡಾ. ಎಂ. ಎಸ್. ಆಶಾದೇವಿ ಅವರ ಮೀಮಾಂಸೆ ಕೃತಿಗೆ ‘ಸಾಹಿತ್ಯ ರತ್ನ-2025’, ಅನಂತ ಕುಣಿಗಲ್ ಅವರ ಆಕ್ರಮಣ ಕೃತಿಗೆ ‘ಯುವ ಸಾಹಿತಿ ರತ್ನ–2025’, ಐ.ಬಿ.ಹೆಚ್. ಪ್ರಕಾಶನ ಸಂಸ್ಥೆಯ ಎಚ್.ಕೆ. ಲಕ್ಷ್ಮೀನಾರಾಯಣ ಅಡಿಗ ಅವರಿಗೆ ‘ಪುಸ್ತಕ ರತ್ನ–20225’ ಪ್ರಶಸ್ತಿ ಲಭಿಸಿದೆ. </p><p>ಪುರಸ್ಕೃತರಿಗೆ ₹10,000 ನಗದು ಬಹುಮಾನ ಮತ್ತು ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಪ್ರಕಾಶಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>