ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ದಾವಣಗೆರೆಯ ಕಿರಣ್‌ಗೆ ಬೆಳ್ಳಿ

Last Updated 1 ಅಕ್ಟೋಬರ್ 2018, 17:25 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಕ್ರೀಡಾನಿಲಯದ ಕುಸ್ತಿ ತರಬೇತಿ ಕೇಂದ್ರದ ಕುಸ್ತಿಪಟು ಎನ್‌. ಕಿರಣ್‌ ಅವರು ರಾಜಸ್ಥಾನದ ಚಿತ್ತೋರಘಡದಲ್ಲಿ ಭಾನುವಾರ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಹರಿಯಾಣದ ಸುನೀಲ್‌ ಕುಮಾರ್‌, 5–1ರಿಂದ ಕಿರಣ್‌ ಅವರನ್ನು ಮಣಿಸಿದರು. ಭದ್ರಾವತಿಯ ಹಳೆನಗರದ ದೊಡ್ಡ ಕುರುಬರ ಬೀದಿಯವರಾದ ಕಿರಣ್‌, ದಾವಣಗೆರೆಯ ಕುಸ್ತಿ ತರಬೇತಿ ಕೇಂದ್ರದಲ್ಲಿ ಶಿವಾನಂದ ಆರ್‌. ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT