<p><strong>ಟೆಹ್ರಾನ್</strong>: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದೊಡ್ಡ ಮಟ್ಟದಲ್ಲಿ ಡ್ರೋನ್ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.</p><p>ಯುಎಇಯಲ್ಲಿರುವ ಅಲ್-ಧಾಫ್ರಾ ವಾಯುನೆಲೆ, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ನೆಲೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.</p>.ನಿತೀಶ್ ಕುಮಾರ್ PM ಆಗ್ತಾರೆ ಎಂದುಕೊಂಡ್ರೆ, ಹೋಗಿ ಹೋಗಿ.. ಅಖಿಲೇಶ್ ಯಾದವ್ ಲೇವಡಿ.ವಿಚ್ಛೇದನ ಅರ್ಜಿ ಬಳಿಕ ನಟ ವಿಜಯ್ ಪತ್ನಿ ಸಂಗೀತಾರಿಂದ ಮತ್ತೊಂದು ಅರ್ಜಿ?. <p>ಈ ದಾಳಿಯಲ್ಲಿ, ಅಮೆರಿಕದ ಭಯೋತ್ಪಾದಕರ ತರಬೇತಿ ಶಿಬಿರ, ಉಪಗ್ರಹ ಸಂವಹನ ಕೇಂದ್ರ, ಸೇರಿದಂತೆ ರಾಡಾರ್ಗಳನ್ನು ಹೊಡೆದುರುಳಿಸಿಲಾಯಿತು ಎಂದು ಸೇನೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.</p><p>ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿತ್ತು. ಆ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮನೆಮಾಡಿದೆ</p>.ಇರಾನ್ ಹಡಗಿನ ತುರ್ತು ನಿಲುಗಡೆಗೆ ಅವಕಾಶ ನೀಡಿದ್ದ ಭಾರತ: ವರದಿ.ಪಶ್ಚಿಮ ಏಷ್ಯಾದಲ್ಲಿ ಯುದ್ಧ: ದುಬೈ ವಿಮಾನ ನಿಲ್ದಾಣದ ಬಳಿ ಮತ್ತೆ ಡ್ರೋನ್ ಸ್ಫೋಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟೆಹ್ರಾನ್</strong>: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮುಂದುವರಿದಿದ್ದು, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ದೊಡ್ಡ ಮಟ್ಟದಲ್ಲಿ ಡ್ರೋನ್ ದಾಳಿ ನಡೆಸಿದೆ ಎಂದು ಸೇನೆ ತಿಳಿಸಿದೆ.</p><p>ಯುಎಇಯಲ್ಲಿರುವ ಅಲ್-ಧಾಫ್ರಾ ವಾಯುನೆಲೆ, ಕುವೈತ್ ಹಾಗೂ ಇಸ್ರೇಲ್ನಲ್ಲಿರುವ ನೆಲೆಗಳು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.</p>.ನಿತೀಶ್ ಕುಮಾರ್ PM ಆಗ್ತಾರೆ ಎಂದುಕೊಂಡ್ರೆ, ಹೋಗಿ ಹೋಗಿ.. ಅಖಿಲೇಶ್ ಯಾದವ್ ಲೇವಡಿ.ವಿಚ್ಛೇದನ ಅರ್ಜಿ ಬಳಿಕ ನಟ ವಿಜಯ್ ಪತ್ನಿ ಸಂಗೀತಾರಿಂದ ಮತ್ತೊಂದು ಅರ್ಜಿ?. <p>ಈ ದಾಳಿಯಲ್ಲಿ, ಅಮೆರಿಕದ ಭಯೋತ್ಪಾದಕರ ತರಬೇತಿ ಶಿಬಿರ, ಉಪಗ್ರಹ ಸಂವಹನ ಕೇಂದ್ರ, ಸೇರಿದಂತೆ ರಾಡಾರ್ಗಳನ್ನು ಹೊಡೆದುರುಳಿಸಿಲಾಯಿತು ಎಂದು ಸೇನೆ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.</p><p>ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಲಾಗಿತ್ತು. ಆ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಮನೆಮಾಡಿದೆ</p>.ಇರಾನ್ ಹಡಗಿನ ತುರ್ತು ನಿಲುಗಡೆಗೆ ಅವಕಾಶ ನೀಡಿದ್ದ ಭಾರತ: ವರದಿ.ಪಶ್ಚಿಮ ಏಷ್ಯಾದಲ್ಲಿ ಯುದ್ಧ: ದುಬೈ ವಿಮಾನ ನಿಲ್ದಾಣದ ಬಳಿ ಮತ್ತೆ ಡ್ರೋನ್ ಸ್ಫೋಟ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>