<p><strong>ಸೇಂಟ್ ಪೀಟರ್ಸ್ಬರ್ಗ್</strong>: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಸಂಧಾನ ಮಾತುಕತೆಗಳು ವಿಫಲವಾಗಲು ಅಮೆರಿಕದ ಹಸ್ತಕ್ಷೇಪ ಮತ್ತು ಅತಿಯಾದ ಬೇಡಿಕೆಗಳೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಗಂಭೀರ ಆರೋಪ ಮಾಡಿದ್ದಾರೆ.</p><p>ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಸೋಮವಾರ ಸೇಂಟ್ ಪೀಟರ್ಸ್ಬರ್ಗ್ಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.</p>.111 ವರ್ಷವಾದರೂ ಸದೃಢವಾಗಿರುವ ಲೂಯಿಸ್ ಕ್ಯಾನೊ ಆರೋಗ್ಯದ ಗುಟ್ಟೇನು?.ಮಹಿಳಾ ಮೀಸಲಾತಿ ಮಸೂದೆ: 4 ರಾಜ್ಯಗಳಲ್ಲಿ ವಿಶೇಷ ಅಧಿವೇಶನ ನಡೆಸಲು ಬಿಜೆಪಿ ನಿರ್ಧಾರ. <p>ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿತ್ತು. ಆದರೆ ಅಮೆರಿಕದ ಧೋರಣೆಗಳು ಮತ್ತು ಅವರ ಅತಿಯಾದ ಬೇಡಿಕೆಗಳಿಂದಾಗಿ ಸಂಧಾನವು ವಿಫಲವಾಯಿತು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಅರಾಘ್ಚಿ ಅವರ ಹೇಳಿಕೆಯನ್ನು ಉಲ್ಲೇಖಿಸಿವೆ.</p><p>ಇದೇ ವೇಳೆ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಕುರಿತು ಮಾತನಾಡಿದ ಅವರು, ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವು ಪ್ರಮುಖ ಜಾಗತಿಕ ವಿಷಯವಾಗಿದೆ ಎಂದು ತಿಳಿಸಿದ್ದಾರೆ.</p>.ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?.ಅಮಿತ್ ಶಾ ಭೇಟಿಗೂ ಮುನ್ನ ಲಡಾಖ್ನಲ್ಲಿ 5 ಹೊಸ ಜಿಲ್ಲೆಗಳ ಘೋಷಣೆ.ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಶಾರೀಕ್ಗೆ 10 ವರ್ಷ ಜೈಲು, ದಂಡ.ಪ್ರಾಣಕ್ಕೆ ಕುತ್ತು ತಂದ ಪಾನಿಪುರಿ: ಬಾಲಕ ಸಾವು, 18 ಮಂದಿ ಆಸ್ಪತ್ರೆಗೆ ದಾಖಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಂಟ್ ಪೀಟರ್ಸ್ಬರ್ಗ್</strong>: ಪಾಕಿಸ್ತಾನದಲ್ಲಿ ನಡೆದಿದ್ದ ಶಾಂತಿ ಸಂಧಾನ ಮಾತುಕತೆಗಳು ವಿಫಲವಾಗಲು ಅಮೆರಿಕದ ಹಸ್ತಕ್ಷೇಪ ಮತ್ತು ಅತಿಯಾದ ಬೇಡಿಕೆಗಳೇ ಕಾರಣ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಗಂಭೀರ ಆರೋಪ ಮಾಡಿದ್ದಾರೆ.</p><p>ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲು ಸೋಮವಾರ ಸೇಂಟ್ ಪೀಟರ್ಸ್ಬರ್ಗ್ಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.</p>.111 ವರ್ಷವಾದರೂ ಸದೃಢವಾಗಿರುವ ಲೂಯಿಸ್ ಕ್ಯಾನೊ ಆರೋಗ್ಯದ ಗುಟ್ಟೇನು?.ಮಹಿಳಾ ಮೀಸಲಾತಿ ಮಸೂದೆ: 4 ರಾಜ್ಯಗಳಲ್ಲಿ ವಿಶೇಷ ಅಧಿವೇಶನ ನಡೆಸಲು ಬಿಜೆಪಿ ನಿರ್ಧಾರ. <p>ಹಿಂದಿನ ಸುತ್ತಿನ ಮಾತುಕತೆಗಳಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿತ್ತು. ಆದರೆ ಅಮೆರಿಕದ ಧೋರಣೆಗಳು ಮತ್ತು ಅವರ ಅತಿಯಾದ ಬೇಡಿಕೆಗಳಿಂದಾಗಿ ಸಂಧಾನವು ವಿಫಲವಾಯಿತು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಅರಾಘ್ಚಿ ಅವರ ಹೇಳಿಕೆಯನ್ನು ಉಲ್ಲೇಖಿಸಿವೆ.</p><p>ಇದೇ ವೇಳೆ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಕುರಿತು ಮಾತನಾಡಿದ ಅವರು, ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಂಚಾರವು ಪ್ರಮುಖ ಜಾಗತಿಕ ವಿಷಯವಾಗಿದೆ ಎಂದು ತಿಳಿಸಿದ್ದಾರೆ.</p>.ಈ ಸಾರಿ ಎಲ್ ನಿನೊ ಅಲ್ಲ.. ಸೂಪರ್ ಎಲ್ ನಿನೊ ಅಂತೆ! ಭಾರತಕ್ಕೆ ಭೀಕರ ಬರಗಾಲವೇ?.ಅಮಿತ್ ಶಾ ಭೇಟಿಗೂ ಮುನ್ನ ಲಡಾಖ್ನಲ್ಲಿ 5 ಹೊಸ ಜಿಲ್ಲೆಗಳ ಘೋಷಣೆ.ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಶಾರೀಕ್ಗೆ 10 ವರ್ಷ ಜೈಲು, ದಂಡ.ಪ್ರಾಣಕ್ಕೆ ಕುತ್ತು ತಂದ ಪಾನಿಪುರಿ: ಬಾಲಕ ಸಾವು, 18 ಮಂದಿ ಆಸ್ಪತ್ರೆಗೆ ದಾಖಲು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>