ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ನೇತೃತ್ವದ ನಿಯೋಗವು ಭಾರತದಿಂದ ತಂದ ನಾಲ್ಕು ಪವಿತ್ರ ಕಪಿಲವಸ್ತು ಮತ್ತು ಮಂಗೋಲಿಯಾದ ಇತರೆ ಕುರುಹುಗಳು ಇದೇ 24ರ ವರೆಗೆ ಪ್ರದರ್ಶನಗೊಳ್ಳಲಿವೆ. ಈ ವೇಳೆಕೇಂದ್ರ ಸಚಿವ ರಿಜಿಜು, ಮಂಗೋಲಿಯಾ ಸಂಸತ್ತಿನ ಸ್ಪೀಕರ್, ಗಂಧನ್ ವಿಹಾರದ ಖಂಬಾ ನೋಮುನ್ ಖಾನ್, ವಿದೇಶಿ ಗಣ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಬೌದ್ಧ ಬಿಕ್ಕುಗಳು ಹಾಜರಿದ್ದರು.