‘2021ರಲ್ಲಿ ಮ್ಯಾನ್ಮಾರ್ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಸರ್ಕಾರವನ್ನು ಉರುಳಿಸಿ ಮಿಲಿಟರಿಯು ಅಲ್ಲಿನ ಆಡಳಿತ ಕೈಗೆತ್ತಿಕೊಂಡಿತು. ಪರಿಣಾಮ ಶುರುವಾದ ಜನಾಂಗೀಯ ಮೂಲಭೂತವಾದಿಗಳು ಹಾಗೂ ಸೇನಾ ದಳದ ನಡುವಿನ ಸಂಘರ್ಷ. ದಶಕಗಳಿಂದ ಸೇನೆಯು ಮುನ್ನುಗ್ಗಲು ಅಸಾಧ್ಯ ಸ್ಥಳಗಳಲ್ಲಿ ಮೂಲಭೂತವಾದಿಗಳು ತಮ್ಮ ರಕ್ಷಣೆಗಾಗಿ ‘ಜನ ರಕ್ಷಣಾ ದಳ‘ವನ್ನು ಕಟ್ಟಿಕೊಂಡಿದ್ದಾರೆ. ಇಂಥ ಸ್ಥಳಗಳು ಸಾವು ನೋವಿಗೆ ಸಾಕ್ಷಿಯಾಗುತ್ತಿವೆ‘
ಜತೆಗೆ, ‘ಜೀವ ವಿರೋಧಿ ಗಣಿಗಾರಿಕೆ ಮತ್ತು ಭೂ ವಿರೋಧಿ ಅಭಿವೃದ್ಧಿ ಕುರಿತು ಆಗ್ನೇಯ ಏಷ್ಯಾ ರಾಷ್ಟ್ರಗಳು ವಿಶ್ವಸಂಸ್ಥೆಯೊಂದಿಗೆ ಸಹಿ ಹಾಕಿಲ್ಲ ‘ ಎಂದೂ ವಿಶ್ವ ಸಂಸ್ಥೆ ಹೇಳಿದೆ.