‘ಕೋಡಗಾನ ಕೋಳಿ ನುಂಗಿತ್ತಾ ಎನ್ನುವಂತೆ ನೆರೆ ಹಾವಳಿ, ಇ.ಡಿ ಸೆರೆ ಹಾವಳಿ, ಚಂದ್ರನ ದಾರಿ ಹುಡುಕುವ ಕಳಕಳಿ, ಜೈಲು ನಾಯಕರ ಪರ ಚಳವಳಿ, ಟ್ರಾಫಿಕ್ ರೂಲ್ಸ್ ಬಳುವಳಿ, ಉದ್ಯೋಗ ಉಳಿಸಿಕೊಳ್ಳಲು ಪಿಳಿಪಿಳಿ ಎಂಬಂತಹ ಇಷ್ಯೂಗಳು ಒಂದನ್ನೊಂದು ನುಂಗಿ, ಏನು ಮಾಡಬೇಕು, ಏನು ಮಾಡಬಾರದು ಅಂತ ಗೊತ್ತಾಗದೆ ಪ್ರಜೆಗಳು ಕಂಗೆಟ್ಟು ಧ್ವನಿ ಹೀನರಾಗಿದ್ದಾರೆ’.