ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ, ರಷ್ಯದ ಅಧ್ಯಕ್ಷ ಬೋರಿಸ್ ಯೆಲ್ಸಿನ್, ಎಸ್.ಎಂ. ಕೃಷ್ಣ (ಈಗ ಉಪಮುಖ್ಯಮಂತ್ರಿ), ನೇಪಾಳದಲ್ಲಿ ರಷ್ಯಾದ ರಾಯಭಾರಿ ಆಗಿರುವ ಅಲೆಗ್ಸಾಂಡರ್ ಕಡಕಿನ್, ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ನಂಜುಂಡರಾವ್ ಹಾಗೂ ತಮ್ಮನ್ನೊಳಗೊಂಡ ಟ್ರಸ್ಟ್ ರಚಿಸಲು ಮೇರಿ ಜಾಯ್ಸ್ ಪ್ರಯತ್ನಿಸಿದ್ದರು.