ಕ್ರಿಯಾವರದಿ: ಸರ್ಕಾರ–ಪ್ರತಿಪಕ್ಷ ಗುದ್ದಾಟ
ನವದೆಹಲಿ, ನ. 9 (ಯುಎನ್ಐ, ಪಿಟಿಐ)– ಕೋಟ್ಯಂತರ ರೂಪಾಯಿಗಳ ಷೇರು ಹಗರಣ ಕುರಿತಂತೆ ಜಂಟಿ ಸಂಸದೀಯ ಸಮಿತಿ ನೀಡಿದ ವರದಿಯ ಮೇಲಿನ ಪರಿಷ್ಕೃತ ಕ್ರಿಯಾ ವರದಿಯ ಕಗ್ಗಂಟು ಪರಿಹಾರಕ್ಕೆ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಇಂದು ನಡೆದ ಮಾತುಕತೆಯಲ್ಲಿ ಯಾವುದೇ ಒಮ್ಮತ ಇರಲಿಲ್ಲ.